ಈ ಬ್ಲಾಗ್ ಅನ್ನು ಹುಡುಕಿ

ನವೆಂಬರ್ - 2026

ತಾರೀಖು

ದಿನದ ವಿಶೇಷ

1

ಕನ್ನಡ ರಾಜ್ಯೋತ್ಸವ, ಸರ್ವ ಸಂತರ ದಿನ, ಮಾಣಿಕಪ್ರಭು ಪುಣ್ಯದಿನ, ಕೂಡ್ಲಿ ವಿದ್ಯಾಭಿನವ ನೃಸಿಂಹಭಾರತೀ ಪೀಠಾರೋಹಣ ದಿನ, ಕೂಡ್ಲಿ ವಿದ್ಯಾಭಿನವ ನರಸಿಂಹ ಭಾರತಿ ಪೀಠಾರೋಹಣ, ಸಾರಮಂಗಲ ನಾರಾಯಣಯತಿ ಆರಾಧನೆ

2

ಕಾಲಾಷ್ಟಮಿ, ಅನಧ್ಯಯನ, ಸರ್ವ ಆತ್ಮ ದಿನ, ಗೋಕರ್ಣ ಗಂಗಾ ಜಯಂತ್ಯುತ್ಸವ

3

ಶ್ರೀರಂಗಪಟ್ಟಣ ಅಷ್ಟತೀರ್ಥೋತ್ಸವ

4

ಮೂಡಬಿದರೆ ಉತ್ಸವ, ಸಂತ ತುಕಾರಾಮ ಪುಣ್ಯದಿನ, ಸಿರಗುಪ್ಪ . ಶಿವದೇವ ಶಿವಾಚಾರ್ಯ ಪುಣ್ಯತಿಥಿ, ಕುಷ್ಟಗಿ ತಾ | ಚಳ್ಳಗೇರ ಹಿರೇಮಠ ಸ್ವಾಮಿ ಆರಾದನೆ, ಕಿಡದಾಳೆ ಜಾತ್ರೆ

5

ಸರ್ವತ್ರ ಏಕಾದಶಿ, ರಮಾ ಏಕಾದಶಿ, ಗೋವತ್ಸ ದ್ವಾದಶಿ, ಶೃಂಗೇರಿ ಚಂದ್ರಶೇಖರಭಾರತೀ ಜಯಂತಿ, ಮೇಲ್ಕೋಟೆ ಅಷ್ಟತೀರ್ಥೋತ್ಸವ

6

ನೀರುತುಂಬುವ ಹಬ್ಬ, ಧನ್ವಂತರಿ ಜಯಂತಿ, ಪ್ರದೋಷ, ನರಸೋಬಾಡಿ ಗುರುದ್ವಾದಶಿ, ದೀವೋದಾಸ ಜಯಂತಿ, ನರಸೋಬವಾಡಿ ಗುರುದ್ವಾದಶಿ, ಲೋಕಿಕೆರೆ, ಕುರಗಡ್ಡಿ, ಗಾಣಗಾಪುರ ಗುರುದ್ವಾದಶಿ

7

ಧನ ತ್ರಯೋದಶಿ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಶಿಶು ಸಂರಕ್ಷಣಾ ದಿನ

8

ನರಕ ಚತುರ್ದಶಿ, ದೀಪಾವಳಿ, ಲಕ್ಷ್ಮಿಪೂಜೆ, ಶೃಂಗೇರಿ ವಿದ್ಯಾತೀರ್ಥ ಜಯಂತಿ, ಧರ್ಮಸ್ಥಳ ದೇವರು ಹೊರಡುವುದು, ಕೊಡಗು ಗುಹ್ಯಜಾತ್ರೆ, ಮೈಸೂರು ದೇವಲದೇವಾಂಗ ಧನಲಕ್ಷ್ಮಿ ಪೂಜಾ, ಕಣ್ವಮಠ ವಿದ್ಯಾಧಿರಾಜತೀರ್ಥ ಆರಾಧನೆ

9

ದೀಪಾವಳಿ ಅಮಾವಾಸ್ಯೆ, ಕೇದಾರೇಶ್ವರ ವ್ರತ, ಬಲೀಂದ್ರ ಪೂಜೆ, ಕಾನೂನು ಸೇವೆಗಳ ದಿನ, ಹುಕ್ಕಲಗೆರೆ ಜಾತ್ರೆ, ಗೋಂದಾವಲಿ ಆಯಿಸಾಹೇಬ ಆರಾಧನೆ, ಇಟಗಿ ಭೀಮಾಂಬಿಕೆಯ ಜಾತ್ರೆ, ಗೋಂದಾವಲಿ ಆಯಿ ಸಾಹೇಬರ ಆರಾಧನೆ, ಹುಣಸೀಹೊಳೆ ಆರಾಧನೆ

10

ಬಲಿಪಾಡ್ಯಮಿ, ವಿಕ್ರಮ ಶಕೆ ಆರಂಭ, ಗೋವರ್ಧನ/ಕಾಮಧೇನು ಪೂಜಾ, ಜೈನ ಹೊಸ ವರ್ಷ, ಸಾರಿಗೆ ದಿನ, ಚಂದ್ರದೀಪದಾನ, ಗೋಕರ್ಣ ಮಹೋತ್ಸವ, ಉಳವಿ ಚನ್ನಬಸವೇಶ್ವರ ., ವಿದ್ಯಾಸಮುದ್ರತೀರ್ಥ ಆರಾಧನೆ, ಸಿಂಧಗಿ | ಬಳಗಾನೂರ ಕೇದಾರಲಿಂಗ ಜಾತ್ರೆ, ಚಿಕ್ಕಳಿಕೆ ಕರಿಸಿದ್ದೇಶ್ವರ ರಥ, ಉಜ್ಜಯನಿಪೀಠ ಕಾರ್ತಿಕ, ಔರಾದ | ರುಡ್ಯಾಳ ಗ್ರಾಮ ಚೆನ್ನಮಲ್ಲಪ್ಪ ಜಾತ್ರೆ, ಚಂದ್ರದರ್ಶನ, ಅಗಡಿ ಉತ್ಸವ, ಸೂಗೂರು ವಿಷ್ಣುಪ್ರಿಯ ಆರಾಧನೆ

11

ಭಾವ ಬಿದಿಗೆ, ಹಾಸನಾಂಬ ದೇಗುಲ ಬಾಗಿಲು ಹಾಕುವುದು, ಯಮ ದ್ವಿತೀಯಾ, ಚಂದ್ರಾಪುರ ಜಾತ್ರೆ

12

ಅಕ್ಕನ ತದಿಗೆ, ತ್ರಿಲೋಚನಗೌರೀ ವ್ರತ, ಶಂಕರಪುರ ರಥ, ಸೂಡಿಹಳ್ಳಿ ಜಾತ್ರೆ, ಕಾರ್ಯಗ್ರಾಮ ರಥ, ತಿರುಕೋಯಲೂರು ಸತ್ಯಪ್ರಮೋದ ಆರಾಧನೆ

13

ವಿನಾಯಕೀ ಚತುರ್ಥಿ, ಶ್ರೀಜೀಯಾರ್ ತಿರುನಕ್ಷತ್ರ

14

2ನೇ ಶನಿವಾರ, ಮಕ್ಕಳ ದಿನಾಚರಣೆ, ಪಾಂಡವ ಪಂಚಮೀ, ವಿಶ್ವ ಮಧುಮೇಹ ದಿನ, ವಿಶ್ವಕ್ಸೆನಾರ್ ತಿರುನಕ್ಷತ್ರ, ಶಿವನಪಾದ ಶಿವಾನಂದಸ್ವಾಮಿ ನಿಜೈಕ್ಯ ದಿನ, ಇಳಕಲ್ ಮಹಾಂತಸ್ವಾಮಿ ಪುಣ್ಯದಿನ, ರಬಕವಿ ಶೆಟ್ಟಗಿ ಬಸವೇಶ್ವರ ರಥ, ಜ್ಞಾನ ಪಂಚಮಿ, ದೇವಿತಂದ್ರೆ ರಥ, ಈರಲಗೆರೆ ಉತ್ಸವ, ಇಳಕಲ್ಲು ವಿಜಯಸ್ವಾಮಿ ಪುಣ್ಯದಿನ

15

ತಲಕಾಡು ವೈದ್ಯೇಶ್ವರ ರಥ, ಸಿರಿಗೆರೆ ಶಿವಾನಂದ ನಿಜೈಕ್ಯದಿನ, ಕೆ.ಆರ್.ನಗರ ಬ್ರಹ್ಮಾನಂದಸರಸ್ವತಿ ಆರಾಧನೆ, ಚಿತ್ತಾಪುರ | ಹಲಿಕಟ್ಟಿ ವೀರಭದ್ರೇಶ್ವರ ಅಗ್ನಿಪ್ರವೇಶ ನಂತರ ಪಲ್ಲಕ್ಕಿ ಉತ್ಸವ, ಹಿರೇಮಣ್ಣೂರು ವೇದೇಶತೀರ್ಥ ಪುಣ್ಯದಿನ

16

ಯಾಜ್ಞವಲ್ಕ್ಯ ., ಕಾರ್ತಿಕ ಸೋಮವಾರ, ಅಂತರರಾಷ್ಟ್ರೀಯ ಸಹಿಷ್ಣುತಾ ದಿನ , ಮಹಾಸಪ್ತಮಿ, ಮೈಸೂರು ರಥ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯ ಜಯಂತಿ, ತಲಕಾಡು ಬಾಲಕೃಷ್ಣಾನಂದಮಠ ಬ್ರಹ್ಮಾನಂದ ಸರಸ್ಪತಿ ಪಟ್ಟಾಭಿಷೇಕ, ಪಿಳ್ಳೈ ಲೋಕಾಚಾರ್ಯ ತಿರುನಕ್ಷತ್ರ, ಸೋಮವಂಶ ಸಹಸ್ರಾರ್ಜುನ ಜಯಂತಿ, ವಿಷ್ಣುಪುರ ಶಿವದೇಶತೀರ್ಥ ಆರಾಧನೆ

17

ವೃಶ್ಚಿಕ ಸಂಕ್ರಮಣ, ಗೋಪಾಷ್ಟಮಿ, ಅಷ್ಣಾಹ್ನಿಕ ಪರ್ವಾರಂಭ, ಅನಧ್ಯಯನ, ಮೇಲುಕೋಟೆ ರಾಜಮುಡೀ ಉತ್ಸವ, ಶೃಂಗೇರಿ ವಿದ್ಯಾಶಂಕರ ರಥ, ಆವನಿ ಶೃಂಗೇರಿ ಅಭಿನವೋದಂಡವಿದ್ಯಾರಣ್ಯ ವರ್ಧಂತಿ, ಕೂಡ್ಲಿ ಸಚ್ಚಿದಾನಂದಸ್ವಾಮಿ ಶಂಕರಭಾರತೀ ಆರಾಧನೆ

18

ಕೃತಯುಗಾದಿ, ಕೂಷ್ಮಾಂಡನವಮಿ, ವಿಶ್ವ ವಯಸ್ಕರ ದಿನ, ಚಿಕಲಪರ್ವಿ ವಿಜಯದಾಸ ಪುಣ್ಯದಿನ

19

ಅಂತರರಾಷ್ಟ್ರೀಯ ಪುರುಷರ ದಿನ, ಕುಣಿಗಲ್ ಅಟವೀಶ್ವರ ಪುಣ್ಯತಿಥಿ, ಚಿಪ್ಪಾಗಿರಿ ವಿಜಯದಾಸ ಆರಾಧನೆ, ಚಿಪ್ಪಾಗಿರಿ ವಿಜಯದಾಸರ ಆರಾಧನೆ, ಬೆಳಗರಹಳ್ಳಿ ಭೂಕೈಲಾಸೋತ್ಸವ

20

ಸರ್ವತ್ರ ಏಕಾದಶಿ, ತಪ್ತಮುದ್ರಾಧಾರಣ, ಪ್ರಭೋಧಿನೀ ಏಕಾದಶಿ, ಭೀಷ್ಮಪಂಚಕ ವ್ರತಾರಂಭ, ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ, ಪಂಡರಾಪುರ ಜಾತ್ರೆ, ದೇವ ಪಂಡರಪುರ ಬ್ರಹ್ಮರಥ

21

ಉತ್ಥಾನ ದ್ವಾದಶಿ, ಸ್ವಯಂಭು ಮನ್ವಾದಿ, ವಿಶ್ವ ದೂರದರ್ಶನ ದಿನ, ಕೈಶಿಕ ದ್ವಾದಶಿ, ಕ್ಷೀರಾಬ್ಧಿ ದ್ವಾದಶಿ, ವ್ಯಾಸರಾಜಮಠ ಧಾತ್ರಿಹವನ, ಉಡುಪಿ ಲಕ್ಷದೀಪೋತ್ಸವ, ಸಂತ ನಾಮದೇವ ., ಲಕ್ಷ್ಮಿಪತಿತೀರ್ಥ ಆರಾಧನೆ, ಮಾನ್ವಿ ದಿಗಂಬರಧೂತ ಶ್ರೀ ಅನ್ನಮಯ ತಾತ ಆರಾಧನೆ, ಕೂಡಲಗಿ ರಥ, ಕೊಡಸೋಗೆ  ಬೃಂದಾವನೋತ್ಸವ, ದೇವಲಮಹರ್ಷಿಗಳ .

22

ಪ್ರದೋಷ, ಮಂಗಳ ತ್ರಯೋದಶಿ, ಮಂಗಳೂರು ಕಾಳಿಕಾಂಬಾ ದೀಪೋತ್ಸವ, ಹುಬ್ಬಳ್ಳಿ ಕೃಷ್ಣೇಂದ್ರ ಸ್ವಾಮಿ ಆರಾಧನೆ, ಮೈಸೂರು ದೇವಾಂಗ ದೇವಲಮಹರ್ಷಿ ಜಯಂತಿ, ಲಕ್ಷ್ಮಿನಾರಾಯಣತೀರ್ಥ ಆರಾಧನೆ, ನಾರಾಯಣಪೇಟೆ ಶಾಂತಾನಂದ ಸರಸ್ವತಿ ಆರಾಧನೆ, ಗದಗ ಮುಕ್ಕಣ್ಣೇಶ್ವರಸ್ವಾಮಿ ಪುಣ್ಯತಿಥಿ, ಸುರಪುರ ಮಾರ್ತಾಂಡೇಶ್ವರ ಆರಾಧನೆ

23

ಪುಟ್ಟಪರ್ತಿ ಸಾಯಿಬಾಬಾ ಜನ್ಮದಿನ, ವೈಕುಂಠ ಚತುರ್ದಶಿ, ನಂಜನಗೂಡು ಶ್ರೀಕಂಠಮುಡಿ ಉತ್ಸವ, ಕಾರ್ತಿಕ ಸೋಮವಾರ, ಅನಧ್ಯಯನ ತ್ರಯ, ಅರುಣೋದಯ ಶಿವಪೂಜೆ, ಸೂಡಿ ಬಸವೇಶ್ವರ ಕಾರ್ತಿಕ, ಚಿಂತಾಮಣಿ ರಥ, ರೋಣ | ಕೊಡಿಕೊಪ್ಪ ಮಲ್ಲಯ್ಯಜ್ಜ ಪುಣ್ಯತಿಥಿ

24

ಗುರುನಾನಕ್ ಜಯಂತಿ, ಗುರು ತೇಜ್ಬಹದ್ದೂರ್ ಬಲಿದಾನ ದಿನ, ವಿಷ್ಣು ದೀಪ, ಧರ್ಮ ಸಾವರ್ಣಿ ಮನ್ವಾದಿ, ಗೌರೀ ಹುಣ್ಣಿಮೆ, ಮೇಲುಕೋಟೆ ಕೃತ್ತೀಕೋತ್ಸವ, ಚಾಮುಂಡೇಶ್ವರೀ ಕೃತ್ತೀಕೋತ್ಸವ, ಅಷ್ಣಾಹ್ನಿಕ ಪರ್ವ ಮುಕ್ತಾಯ, ಕಾರ್ತಿಕೇಯ ಸ್ವಾಮಿ ದರ್ಶನ, ಅವಲಮಠ ದುರ್ಗಾಪರಮೇಶ್ವರಿ ಮಹೋತ್ಸವ, ಬೆಟ್ಟಂಪಾಡಿ ಜಾತ್ರೆ, ಗೋಕರ್ಣ ದೀಪೋತ್ಸವ, ಶಿರಾಲಿ ದೀಪ, ವಡಂಭಂಡೇಶ್ವರ ದೀಪ, ಪರ್ಕಳ ದೀಪ, ಕೋಲ್ಲೂರು ದೀಪ, ಮಂಗಳೂರು ದೀಪ, ಉದ್ಯಾವರ ದೀಪ, ಕಟಪಾಡಿ ದೀಪ, ಮುಲ್ಕಿ ದೀಪ, ಸೂರತ್ಕಲ್ ದೀಪ, ಉಡುಪಿ ಲಕ್ಷದೀಪ ಮುಕ್ತಾಯ, ಶೃಂಗೇರಿ ಲಕ್ಷದೀಪೋತ್ಸವ, ಚಾಮುಂಡೀಬೆಟ್ಟ ಮಹಾಬಲೇಶ್ವರ ದೀಪೋತ್ಸವ, ನಂಜನಗೂಡು ಶ್ರೀಕಂಠೇಶ್ವರ ದೀಪೋತ್ಸವ, ಚಾಮರಾಜನಗರ ಚಾಮರಾಜೇಶ್ವರ ದೀಪೋತ್ಸವ, ಕೊಳ್ಳೇಗಾಲ ಮರಳೇಶ್ವರ ದೀಪೋತ್ಸವ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ಚಿಂತಾಮಣಿ|ಕೈವಾರ ಭೀಮಲಿಂಗೇಶ್ವರ ಲಕ್ಷದೀಪ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಸಹಸ್ರದೀಪ, ಟಿ. ನರಸೀಪುರ ಕೋಣಗನಹಳ್ಳಿ ಜಾತ್ರೆ, ಯಡಿಯೂರು ಶಕ್ತಿಗಣಪತಿ ಪುಷ್ಪಾಲಂಕಾರೋತ್ಸವ, ಬೇಲೂರು|ನಲಿಕೆ ಚನ್ನಬಸವೇಶ್ವರ ರಥ, ಹುಂಚ ಬನಶಂಕರೀ ದೀಪೋತ್ಸವ, ದೊಡ್ಡಬಳ್ಳಾಪುರ ರಾಮಲಿಂಗ ರಥ, ಹೊಸೂರು|ಥಳಿ ಕಾಶೀವಿಶ್ವನಾಥ ಲಕ್ಷದೀಪ, ಹಂಪಿ ವಿದ್ಯಾರಣ್ಯ ಸೀಮೋಲಂಘನ, ಮಂಡ್ಯ ನಿರಂಜನಾನಂದ ಜಯಂತಿ, ಬೆಂ.ಕತ್ರಿಗುಪ್ಪೆ ಸತ್ಯನಾರಾಯಣ ಲಕ್ಷದೀಪ, ತಿರುಮಂಗೈ ಆಳ್ವಾರ್ ತಿರುನಕ್ಷತ್ರ, ಶೀವದೀಪ, ಸೂಡಿ ಬಸವೇಶ್ವರ ಕಾರ್ತಿಕೋತ್ಸವ, ಸೊಂಡೂರು ಕಾರ್ತಿಕಸ್ವಾಮಿ ದರ್ಶನ, ವಿಡಪನಕಲ್ಲ ಗೌರೀ ಹಬ್ಬ, ಚಿತ್ತರಗಿ ಮಹಾಂತಸ್ವಾಮಿ ಜಾತ್ರೆ, ಚಿತ್ತರಗಿಸ್ವಾಮಿ ರಥ, ರಾಯಚೋಟಿ ವೀರಭದ್ರೇಶ್ವರ ಗುಗ್ಗುಳ ಉತ್ಸವ, ಹರಿಹರ ವೀರಭದ್ರ ರಥ, ಹೊನ್ನಾಳಿ | ಕತ್ತಿಗೆಮಠ ಚೆನ್ನಪ್ಪ ಕಾರ್ತಿಕ ದೀಪೋತ್ಸವ, ಔರಾದ್ | ಭಕ್ತಮುಡಿ ಗ್ರಾಮ ಮಾಳಪ್ಪಯ್ಯ ಜಾತ್ರೆ, ಕರ್ಚಿಗನೂರು ಹಾಲ್ವಿ ಮಹಾಂತ ಸ್ವಾಮಿ ಪುಣ್ಯದಿನ, ಕಗ್ಗೆರೆ ಸಿದ್ಧಲಿಂಗೇಶ್ವರ ಸಹಸ್ರ ದೀಪೋತ್ಸವ, ಕೊಲ್ಲಾಪುರ ಮಹಾಲಕ್ಷ್ಮಿ ಕಿರಣೋತ್ಸವ, ಚೆನ್ನಗಿರಿ | ಹಿರೇಕೊಗಲೂರು ಈಶ್ವರ ಕಾರ್ತಿಕ, ರಾಮಸಾಗರ ಬಸವೇಶ್ವರ ರಥ, ಹರಪನಹಳ್ಳಿ ವೀರಭದ್ರ ರಥ, ನೆಲವಡಿ ವೀರಭದ್ರ ಜಾತ್ರೆ, ಕಾರ್ತಿಕ ಸ್ನಾನ ಸಮಾಪ್ತಿ, ಕಬ್ಬಳಿ ಜಾತ್ರೆ

25

ಹುತ್ತರಿ, ಹೆಜಮಾಡಿ ಲಕ್ಷ್ಮಿನಾರಾಯಣ, ನೆಲ್ಲೂರು ಬಸದಿ ದೀಪೋತ್ಸವ, ನಂಜನಗೂಡು ರಥ, ಯೋಗಾಭಿನವ ನೃಸಿಂಹ ಆರಾಧನೆ, ನಂಜನಗೂಡು ಚಿಕ್ಕ ಜಾತ್ರೆ, ಸುರಪುರ | ಕೊಡೆಕಲ್ಲ ಬಸವೇಶ್ವರ ರಥ

26

ಹೊರನಾಡು ದೀಪೋತ್ಸವ, ಕಾನೂನು ದಿನ, ಸಂತ ರಾಜಾರಾಮ ಪುಣ್ಯದಿನ, ಮಣಕವಾಡ ಬಾಲಲೀಲಾ ಅನ್ನದಾನೀಶ್ವರ ಪುಣ್ಯದಿನ, ಬೀದರ ಸಿದ್ಧಮಹಾರಾಜ ಪುಣ್ಯದಿನ

27

ಕನಕದಾಸ ಜಯಂತಿ, ಸಂಕಷ್ಟ ಚತುರ್ಥಿ(ಚಂ. ರಾ8:47), ಕಾಗಿನೆಲೆ ಉತ್ಸವ, ಇಂದ್ರಾಣಿ ಲಕ್ಷದೀಪ

28

4ನೇ ಶನಿವಾರ, ಕುಶಾಲನಗರ ಮಹಾಗಣಪತಿ ರಥ, ಹಿಪ್ಪರಗಿ ಸಂಗಮೇಶ್ವರ ಸಪ್ತಾಹ ಆರಂಭ, ಚಿತ್ತಾಪುರ | ಹಲಕುರ್ಕಿ ವೀರಭದ್ರ ರಥ, ಬಸವನ ಬಾಗೇವಾಡಿ | ಮಸಬಿಹಾಳ ಗೌರೀಶಂಕರ ಜಾತ್ರೆ, ಸವದತ್ತಿ ಚಿದಂಬರೇಶ್ವರ ರಥ, ಹಿಪ್ಪರಗಿ ಸದ್ಗುರು ಸಂಗಮೇಶ್ವರ ಸಪ್ತಾಹ ಆರಂಭ, ವಾಡೆ ರಮಾನಂದಸ್ವಾಮಿ ಆರಾಧನೆ

29

ನೀಲಾವರ ಮಹಿಷಮರ್ಧಿನಿ ತೀರ್ಥ, ಕಾಶೆಕೋಡಿ ಲಕ್ಷ್ಮಿವೆಂಕಟರಮಣ ದೀಪೋತ್ಸವ, ಕಾರ್ಕಳ ದೀಪ, ಚೆಂಪಿ ದೀಪ, ಕಟೀಲು ದೀಪ, ಬಂಟ್ವಾಳ ದೀಪ, ಹೊಂಬುಜ ಪಾರ್ಶ್ವನಾಥ ದೀಪೋತ್ಸವ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ, ಜೇವರಗಿ ಜಾತ್ರೆ, ಹಲಕರಟೆ ರಥ, ಹಿಪ್ಪರಿಗಿ ಭೀಮಾಶಂಕರ ಆರಾಧನೆ, ಹರಿಹರ ಶಿವಾನಂದ ಆರಾಧನೆ, ಸುರಪುರ ಪುಣ್ಯದಿನ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ

30

ಕಾರ್ತಿಕ ಸೋಮವಾರ, ತಲಕಾಡು ವೈದ್ಯೇಶ್ವರ ರಥ, ಗೂರಲಾಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ, ಪಂಜ ದೀಪೋತ್ಸವ, ಚಿದಂಬರ ಜಯಂತಿ, ಕೂಡ್ಲಿ ಅಷ್ಟಮ ನೃಸಿಂಹಭಾರತೀ ಆರಾಧನೆ, ಗುರ್ಲಹೊಸೂರು ಚಿದಂಬರ ರಥ, ಹೊಸಪೇಟೆ | ಕಡ್ಡಿರಾಂಪುರ ಮರಿಸ್ವಾಮಿ ರಥ, ಗದಗ | ಹುಯಿಲಗೋಳ ಸೂಗೂರೇಶ್ವರ ರಥ, ಹಗರಟಗಿ ರಥ, ಶಿಂಗ್ರಪಳ್ಳಿ ಜಾತ್ರೆ, ಮುನಿಯಾಲ ಜಾತ್ರೆ, ಮೈಲಾಪುರ ನೃಸಿಂಹಭಾರತೀ ಆರಾಧನೆ, ಮಾನ್ವಿ ನಾರಾಯಣತೀರ್ಥ ಆರಾಧನೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.