ಈ ಬ್ಲಾಗ್ ಅನ್ನು ಹುಡುಕಿ

ಜೂನ್ - 2026

ತಾರೀಖು

ದಿನದ ವಿಶೇಷ

1

 

2

 

3

ಸಂಕಷ್ಟ ಚತುರ್ಥಿ(ಚಂ. ರಾ9:21), ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ

4

ಅಂತರರಾಷ್ಟ್ರೀಯ ಬಾಲದೌರ್ಜನ್ಯವಿರೋಧಿ ದಿನ, ಕಾರ್ಪಸ್ ಕ್ರಿಸ್ಟಿ

5

ವಿಶ್ವ ಪರಿಸರ ದಿನ

6

 

7

 

8

ಅನಧ್ಯಯನ, ವಿಶ್ವ ಸಾಗರ ದಿನ

9

 

10

 

11

ಸರ್ವತ್ರ ಏಕಾದಶಿ

12

ಪ್ರದೋಷ

13

2ನೇ ಶನಿವಾರ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ

14

ವಿಶ್ವ ರಕ್ತದಾನಿಗಳ ದಿನ

15

ಮಿಥುನ ಸಂಕ್ರಮಣ

16

ಚಂದ್ರದರ್ಶನ

17

ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ., ಮೊಹರಂ ತಿಂಗಳ ಆರಂಭ, ರಂಭಾ ತೃತೀಯಾ, ಕೈವಾರ ಮಹಾರಾಜ ಆರಾಧನೆ, ಚಿಂತಾಮಣಿ|ಕೈವಾರ ನಾರಾಯಣಯೋಗೀಂದ್ರ ಆರಾಧನೆ

18

ವಿನಾಯಕೀ ಚತುರ್ಥಿ, ಉಮಾವತಾರ ವ್ರತ, ನಾಗನೂರು ಬೃಹನ್ಮಠ ಕಾಶೀನಾಥ ಶಾಸ್ತ್ರಿ ಜಯಂತಿ, ರಾಣೆಬೆನ್ನೂರು ಸಿದ್ಧಾರೂಢ ಮಹಾಭಿಷೇಕ

19

ಶ್ರುತ ಪಂಚಮಿ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ, ತಿಪ್ಪಗೊಂಡನಹಳ್ಳಿ ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ, ಶಿರಸಂಗಿ ಕಾಳಿಕಾದೇವಿ ಕಲಶೋತ್ಸವ

20

ಸಮ್ಮರ್ ಸೋಲ್ಸ್ಟಿಸ್, ವಿಶ್ವ ನಿರಾಶ್ರಿತರ ದಿನ, ಅರಣ್ಯಗೌರೀ ವ್ರತ, ಶಿರಸಂಗಿ ಕಾಳಿಕಾ ರಥ, ಚಳ್ಳಗುರ್ಕಿ ರ‍್ರಿಸ್ವಾಮಿ ರಥ

21

ವಿಶ್ವ ಸಂಗೀತ ದಿನ, ಫಾರ‍್ಸ್ ಡೇ, ಬೆಂಗಳೂರು ಕೋಟೆ ರಥ, ಬೇಟ ನಾರಾಯಣ ಮಹಾರಾಜ .

22

ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ, ಅನಧ್ಯಯನ, ಹೊಸೂರು ರಥ, ಧಾರವಾಡ ಮುರುಘಾಮಠ ಮಹಾಂತಸ್ವಾಮಿ ಜಯಂತಿ, ಇಂಗಳೇಶ್ವರ ಸಿದ್ಧಲಿಂಗೇಶ್ವರ ಪುಣ್ಯರಾಧನೆ

23

ಉಪೋಷ್ಯಾದೇವೀ ಪೂಜಾ, ಶ್ರೀರಂಗಪಟ್ಟಣ್ಲ ರಥ, ಶ್ರೀಶೈಲ ಸಾರಂಗಮಠ ಪುಣ್ಯದಿನ

24

ದಶಪಾಪಹರದಶಮಿ, ಹೊಸಹೊಳಲು ಉತ್ಸವ, ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ರಾಮೇಶ್ವರ ಪ್ರತಿಷ್ಠಾದಿನ, ವರದರಾಜ ಜಯಂತಿ, ಸುರಪುರ ಯಾಜ್ಞವಲ್ಕ್ಯ ಜಯಂತಿ, ಸುದರ್ಶನ ಆಳ್ವಾರ್ ತಿರುನಕ್ಷತ್ರ, ರೋಣ | ಹೊನ್ನಿಗನೂರ ಹುಲಿಗೆಮ್ಮದೇವಿ ರಥ

25

ಸರ್ವತ್ರ ಏಕಾದಶಿ, ನಿರ್ಜಲ ಏಕಾದಶಿ, ಬೆಂ.ಪ್ರಸನ್ನ ವೀರಾಂಜನೇಯ ಉತ್ಸವ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ಪೆರಿಯಾಳ್ವಾರ್ ತಿರುನಕ್ಷತ್ರ, ರಾಯಭಾಗ | ಚಿಂಚಲಿ ಮಾಯಕ್ಕದೇವಿಯ ಪಲ್ಲಕ್ಕಿ ಉತ್ಸವ

26

ಮೊಹರಂ 10ನೇ ದಿನ, ತ್ರಿವಿಕ್ರಮ ಪೂಜೆ, ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ, ಹರಿಹರಪುರ ವರ್ಧಂತಿ, ಇಂಚಗೇರಿ ಮಾಧವಾನಂದ ಪುಣ್ಯತಿಥಿ, ವಿದ್ಯಾರಣ್ಯರ ಪುಣ್ಯದಿನ

27

4ನೇ ಶನಿವಾರ, ಕೆಂಪೇಗೌಡ ಜಯಂತಿ, ಶನಿ ಪ್ರದೋಷ, ಬೆಂ.ಹೊಸಕೆರೆಹಳ್ಳಿ ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ಮುಳಬಾಗಿಲು ಶ್ರೀಪಾದರಾಯ ಆರಾಧನೆ, ನಾಥಮುನಿ ಆಳ್ವಾರ್ ತಿರುನಕ್ಷತ್ರ

28

ಅನಧ್ಯಯನ ಚತುಷ್ಟಯ, ನಾಚರಗುಡಿ ಸತ್ಯಾಭಿನವ ಪುಣ್ಯದಿನ, ಹೊನ್ನುಗ್ಗಿ ರಥ

29

ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ಸಂತ ಕಬೀರದಾಸ ., ಶ್ರೀರಂಗರಾಜಪುರ ವೇಣುಗೋಪಾಲ ರಥ, ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ಹರಿಹರ ಮಹಾಕವಿ ಜಯಂತಿ, ಸೊಲ್ಲಾಪುರ ಸಿದ್ಧಲಿಂಗೇಶ್ವರ ಆರಾಧನೆ, ವಿಜಾಪುರ | ನಾಗರಾಳ ದುರ್ಗಾದೇವಿ ಜಾತ್ರೆ, ಸಿರಿಗೆರೆಮಠ ಹರಿಹರ ಮಹಾಕವಿ ಜಯಂತಿ, ಟಿಕ್ಕಳಕಿ ಸದ್ಗುರು ಬಸವಲಿಂಗ ಶರಣರ ಪುಣ್ಯತಿಥಿ, ಧಾರವಾಡ | ಕುಂದಗೋಳ ಬ್ರಹ್ಮದೇವ ರಥ, ಬಸವನಬಾಗೇವಾಡಿ | ನಂದಿಹಾಳ ಗುರು ಆರೂಢ ಜಯಂತಿ, ಕುಂದಗೋಳ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥ ಪುಣ್ಯದಿನ

30

ಲಿಂಗಾನಂದ ಸ್ವಾಮಿ ಆರಾಧನೆ, ಅರ್ಜನ್‌ದೇವ್ ಬಲಿದಾನ ದಿನ, ಕೂಡಲಿ ವಾಲುಕೇಶ್ವರಭಾರತಿ ಆರಾಧನೆ, ಕೂಡ್ಲಿವಾಲುಕೇಶ್ವರ ಭಾರತೀಸ್ವಾಮಿ ಆರಾಧನೆ, ಕುಂದಗೋಳ ಬ್ರಹ್ಮದೇವರ ಬಂಡಿ ಉತ್ಸವ, ಹುಣಸೀಹೊಳೆ ವಿದ್ಯಾತೀರ್ಥ ಆರಾಧನೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.