ಈ ಬ್ಲಾಗ್ ಅನ್ನು ಹುಡುಕಿ

ಅಕ್ಟೋಬರ್

ತಾರೀಖು

ದಿನದ ವಿಶೇಷ

1

ಅಂ.ರಾಷ್ಟ್ರೀಯ ಹಿರಿಯರ ದಿನ, ವಿದ್ಯಾಪಯೋನಿಧಿತೀರ್ಥ ಆರಾಧನೆ, ಕೂಚಬಾಳ ನಿಜಾನಂದ ಆರಾಧನೆ

2

ಗಾಂಧಿ ಜಯಂತಿ, ಸರ್ವತ್ರ/ಇಂದಿರಾ ಏಕಾದಶಿ, ಅಂತರರಾಷ್ಟ್ರೀಯ ಅಹಿಂಸಾ ದಿನ, ಹರಿವಾಸರವಿಲ್ಲ, ಲೋಕಾಪುರ ಬಾಲಭುಜಂಗ ಆರಾಧನೆ

3

ಯತಿಮಹಾಲಯ, ಬೆಂಗಳೂರು ಮಲ್ಲೇಶ್ವರಂ ಸಿದ್ದಿಪ್ರದ ಗಣಪತಿ ಅಭಿಷೇಕ,  ಅಪ್ಪಯ್ಯಸ್ವಾಮಿ ತಿರುನಕ್ಷತ್ರ, ಬೆಂ.ಮಲ್ಲೇಶ್ವರಂ ಸಿದ್ದಿಪ್ರದ ಗಣಪತಿ ಮಹಾಭಿಷೇಕ, ಕೂಡ್ಲಿ ಶಂಕರಭಾರತೀ ಆರಾಧನೆ, ವಿಶ್ವ ಆವಾಸಸ್ಥಾನ ದಿನ

4

ಸೋಮ ಪ್ರದೋಷ, ಮಾಸ ಶಿವರಾತ್ರಿ, ಕಲಿಯುಗಾದಿ, ವಿಶ್ವ ಪ್ರಾಣಿ ಕಲ್ಯಾಣ ದಿನ, ಹರಿಹರ ಶಿವಾನಂದ ಆರಾಧನೆ

5

ಘಾತ ಚತುರ್ದಶಿ, ವಿಷಶಸ್ತ್ರಹತ ಮಹಾಲಯ, ಬಿಳಿಭಾವಿ ಅಕ್ಷೋಭ್ಯತೀಥ  ಆರಾಧನೆ, ವಿಷಶಸ್ತ್ರಹತ ಮಹಾಲಯ

6

ಮಹಾಲಯ ಅಮಾವಾಸ್ಯೆ, ಆಖ್ರಿ ಚಾರ್‍ಷುಂಬಾ, ಹರಿಹರಪುರ ಮಹಾಭಿಷೇಕ, ಮೂಡಿಗೆರೆ/ಗೋಣೀಬೀಡು ಆದಿಸುಬ್ರಹ್ಮಣ್ಯ ನವರಾತ್ರಿ ಉತ್ಸವ, ಹೆಬ್ಬೂರು ಕಾಮಾಕ್ಷಿ ಮಹಾಭಿಷೇಕ, ಬೆಳದಡಿ ಬ್ರಹ್ಮಾನಂದ ಮಹಾರಾಜ ಆರಾಧನೆ, ಶೃಂಗೇರಿ ಚಂದ್ರಶೇಖರಭಾರತೀ ಆರಾಧನೆ, ವೆಂಕಟಾಪುರ ಬ್ರಹ್ಮಾನಂದ ಪುಣ್ಯದಿನ, ಹಿರೇಮಣ್ಣೂರು ಮಾಧವತೀರ್ಥ ಆರಾಧನೆ

7

ನವರಾತ್ರಿ ಪ್ರಾರಂಭ, ಇಷ್ಟಿಃ, ಜಯಲಕ್ಷ್ಮೀ ವ್ರತ, ಮುಕ್ತಾಬಾಯಿ ಜಯಂತಿ, ಚಾಮುಂಡೇಶ್ವರೀ ದಸರಾ ಉತ್ಸವಚಂದ್ರದರ್ಶನ, ಚಾಮುಂಡೇಶ್ವರೀ ದಸರಾ ಉತ್ಸವ, ಜ್ಞಾನೇಶ್ವರ ಜಯಂತಿ, ಚಿತ್ತಹಳ್ಳಿ ಜಾತ್ರೆ, ಧರ್ಮಸ್ಥಳ ನವರಾತ್ರಾರಂಭ, ಕಾನಂಗಿ ಶ್ರೀನಿವಾಸ ಧ್ವಜ, ಮುರಡಿ ಬಸವೇಶ್ವರ ರಥ

8

ಭಾರತೀಯ ವಾಯುಪಡೆ ದಿನ

9

ಪಂಢರಪುರ ಜಾತ್ರೆ, ಗುಂಡೇ ಮಹಾರಾಜ ಪುಣ್ಯದಿನ

10

ವಿಶ್ವ ಮಾನಸಿಕ ಆರೋಗ್ಯ ದಿನ, ವಿಶ್ವ ಅಂಚೆ ದಿನ, ಒಡಿಯೂರು ಉತ್ಸವ, ಮಳ್ಳವಳ್ಳಿ ಉತ್ಸವ, ಬೆಳಗಾವಿ ರಥ

11

ಉಪಾಂಗಲಲಿತಾ ವ್ರತ, ಗರುಡ ಪಂಚಮಿ, ಪಂಚರಾತ್ರಾರಂಭ, ಮಂಗಳೂರು, ಬಿಜಾಪುರ ರಥ, ಶುಕಮಹರ್ಷಿ ಜನ್ಮೋತ್ಸವ, ವ್ಯಾಸರಾಜಮಠ ವಿದ್ಯಾವಾಚಸ್ಪತಿ ಜಯಂತಿ, ಹೆಬ್ಬೂರು ಕೋದಂಡಾಶ್ರಮ ಕಾಮಾಕ್ಷಿ ವರ್ಧಂತಿ, ಸೂಡಿ ಶಿವಾಚಾರ್ಯ ಪುಣ್ಯದಿನ

12

ಸರಸ್ವತೀ ಪೂಜಾ ಆವಾಹನ, ಕಶ್ಯಪ ಜಯಂತಿ, ಕಾಳರಾತ್ರಿ, ಮಹಿಷಾಸುರ ಸಂಹಾರ, ತ್ರಿರಾತ್ರಾರಂಭ, ಕಾನಂಗಿ ಶ್ರೀನಿವಾಸ ರಥ, ಅಕ್ಕಲಗೇರಿ ರಥ, ಯಾಳಗಿ ರಾಮಪ್ಪಯ್ಯ ಆರಾಧನೆ

13

ದುರ್ಗಾಷ್ಟಮಿ, ಚಿಂತಾಮಣಿ/ಕೈವಾರ ದುರ್ಗಾಜಯಂತಿ,  ಜೀವದಯಾಷ್ಟಮಿ, ಶಿವಪುರ ಜಾತ್ರೆ, ಧರ್ಮಸ್ಥಳ ನವರಾತ್ರಿ ಸಮಾಪ್ತಿ, ಅಂತರರಾಷ್ಟ್ರೀಯ ನೈಸರ್ಗಿಕ ವಿಪತ್ತು ಕಡಿತ ದಿನ, ಶಿವಪುರ ಜಾತ್ರೆ, ಕುಕನೂರು ರಥ, ಬೆಂ.ಹೊಸಕೆರೆಹಳ್ಳಿ ದುರ್ಗಾಹೋಮಾ, ಚಿಂತಾಮಣಿ/ಕೈವಾರ ದುರ್ಗಾಜಯಂತಿ, ಬೆಂ.ಬಳೇಪೇಟೆ / ಟಿ.ದಾಸರಹಳ್ಳಿ ಅಂಬಾಭವಾನಿ ಪೂಜೆ

14

ಮಹಾನವಮಿ/ ಆಯುಧಪೂಜೆ, ಸ್ವಾರೋಚಿಷ ಮನ್ವಾದಿ, ವೆಂಕಟೇಶ ಜಯಂತಿ, ವಿಶ್ವ ಮಾನದಂಡಗಳ ದಿನ, ವಿಶ್ವ ದೃಷ್ಟಿ ದಿನ, ಗಂಗಾವತಿ ರಥ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಚಂಡೀಹೋಮಾ, ಮೆಣಸಿನಹಳ್ಳಿ ಜಾತ್ರೆ, ಅಗಲ್ಪಾಡಿ ದುರ್ಗಾಪರಮೇಶ್ವರಿ ನವಾನ್ನ, ಮುಕ್ಕುಂಪಿ ಅಂಬಾರಿ

15

ವಿಜಯದಶಮಿ, ಮೈಸೂರು ಜಂಬೂಸವಾರಿ, ಶಮೀಪೂಜೆ, ಸರಸ್ವತೀ ಪೂಜಾ ವಿಸರ್ಜನ, ವೇದಾಂತಾಚಾರ್ಯರ ತಿರುನಕ್ಷತ್ರ, ವಿಶ್ವ ಅಂಧರ ದಿನ, ಮಂಗಳೂರು, ಹರಿಹರಪುರ, ಜಮ್ಮಟಿಗೆ ಉತ್ಸವ, ಹರಿಹರ/ಕೊಮಾರನಹಳ್ಳಿ ಹೆಳವನಕಟ್ಟೆ ರಂಗನಾಥ ರಥ, ಚಿತ್ರದುರ್ಗ ವೆಂಕಟೇಶಪುರ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಹಂಪಿ ಚಂದ್ರಮೌಳೇಶ್ವರ/ವಿರುಪಾಕ್ಷ ವೃಷಭ ಉತ್ಸವ, ಹಂಪಿ ವಿರೂಪಾಕ್ಷ ಅಂಬಾರಿ ಉತ್ಸವ, ಟಿ. ನರಸೀಪುರ/ಚದರವಳ್ಳಿ ಸಿದ್ಧೇಶ್ವರ ಜಾತ್ರೆ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ಅರೇಮಲ್ಲೇನಹಳ್ಳಿ ರಥ, ಹೆಳವನಕಟ್ಟೆ ಬ್ರಹ್ಮೋತ್ಸವ, ಶಿಮ್ಮಂಗಾಲ ಜಾತ್ರೆ, ಮಾರಬಗಟ್ಟ ದಸರಾ ಮಹೊತ್ಸವ, ಚಿತ್ತಾಪುರ ಸಚ್ಚಿದಾನಂದ ಆರಾಧನೆ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ಮಲೈಮಹದೇಶ್ವರಸ್ವಾಮಿ ನವರಾತ್ರಿ ತೆಪ್ಪೋತ್ಸವ

16

ಸರ್ವತ್ರ/ಪಾಪಾಂಕುಶ ಏಕಾದಶಿ, ವಿಶ್ವ ಆಹಾರ ದಿನ, ಶೃಂಗೇರಿ ಶಾರದಾಂಬ ರಥ, ಹರಿವಾಸರವಿಲ್ಲ, ಚನ್ನಪಟ್ಟಣ/ಕುಡಿಕೆಬೇವೂರು ರಥ, ಚಾಮುಂಡಿ ಬೆಟ್ಟ ಮುಡಿ ಉತ್ಸವ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯಾಶ್ರಮ ಸುರೇಶ್ವರ ಜಯಂತಿ, ಸಿಂಧನೂರು ರಥ, ಕಾಖಂಡಕಿ ಜ್ಞಾನೇಶ್ವರ ಆರಾಧನೆ, ಹರಪನಹಳ್ಳಿ ಕಾರಣಿಕ, ಪೆರ್ಡೂರು ಅನಂತಪದ್ಮನಾಭ ಜಾಗರ ಪೂಜೆ

17

ಪ್ರದೋಷ, ದ್ವಿದಳ ವ್ರತಾರಂಭ, ಹೊರನಾಡು ಅನ್ನಪೂರ್ಣೇಶ್ವರಿ ಚಂಡೀಹೋಮ, ಮುಜಂಗಾವು ತೀರ್ಥ, ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ, ಮುನಿವಳ್ಳಿ ಕೈವಲ್ಯಾಶ್ರಮ ಸ್ವಾಮಿ ಆರಾಧನೆ, ಪೊಧತ್ತ ಆಳ್ವಾರ್ ತಿರುನಕ್ಷತ್ರ, ಖಾನಾಪುರ ಶ್ರೀರಾಜೋಟೇಶ್ವರ ಪುಣ್ಯತಿಥಿ

18

ತುಲಾ ಸಂಕ್ರಮಣ (ಬೆ.3.44), ವಿಷುವತ್ ಪುಣ್ಯಕಾಲ, ತಲಕಾವೇರಿ ತೀರ್ಥೋದ್ಭವ, ಭಾಗಮಂಡಲ ಕಾವೇರೀಜಾತ್ರೆ, ಹುಲಿಗನಮರಡಿ ಉತ್ಸವಾರಂಭ

19

ಈದ್-ಮಿಲಾದ್, ಕೋಜಾಗರಿ ಲಕ್ಷ್ಮೀ ಪೂಜೆ,  ಬೆಪ್ಪಂಪದವು, ಮಚ್ಚಿಕೆರೆ ಜಾತ್ರೆ, ಕೋಜಾಗರಿ ಲಕ್ಷ್ಮೀ ಪೂಜೆ, ರಾಮತೀರ್ಥ ಆರಾಧನೆ, ಬೆಪ್ಪಂಪದವು

20

ವಾಲ್ಮೀಕಿ ಜಯಂತಿ, ಶೀಗಿ ಹುಣ್ಣಿಮೆ, ಕಾರ್ತಿಕ ಸ್ನಾನಾರಂಭ, ಶೃಂಗೇರಿ ತೆಪ್ಪೋತ್ಸವ, ಭಾಗಮಂಡಲ ಜಾತ್ರೆ, ರಾಷ್ಟ್ರೀಯ ಐಕ್ಯಮತ್ಯ ದಿನ, ಕೂಡ್ಲಿ ಬ್ರಹ್ಮೇಶ್ವರ ರಥ, ಚೆನ್ನಗಿರಿ/ಬೆಂಕಿಕೆರೆ ಕಾಳಿಕಾ ಉತ್ಸವ, ಮೈಸೂರು ಚಾಮುಂಡೇಶ್ವರೀ ರಥೋತ್ಸವ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಕೌಮುದೀಜಾಗರ, ಚಿತ್ತಾಪುರ ಉತ್ಸವ, ಮಲ್ಲಯ್ಯನಗುಡಿ ರಾವುತರಾಯ ನೈವೇದ್ಯ

21

22

ಸಿಂದಗಿ ಬಿಂದಗಿ ಪೂಜೆ, ಚಾಮುಂಡೇಶ್ವರೀ ತೆಪ್ಪೋತ್ಸವ ಸಿಂಧಗೀ ಭೀಮಾಶಂಕರ ಆರಾಧನೆ

23

ಚಾಮುಂಡೇಶ್ವರೀ ಶಯನೋತ್ಸವ, ಮಿಳಿಗಾತ್ರಿ ಜಾತ್ರೆ, ಮುದಿನೂರು ರಥ, ಇರಂಬಾವಿ ರಥ, ಬಾಳೆಕುಂದ್ರಿ ಮಹಾರಾಜ ಪುಣ್ಯದಿನ

24

ಸಂಕಷ್ಟ ಚತುರ್ಥಿ(ಚಂ. ರಾ8:39), ಕರವಾ ಚೌತ್, ವಿಶ್ವ ಸಂಸ್ಥೆ ದಿನ, ವಿಶ್ವ ಅಭಿವೃದ್ಧಿ ಮಾಹಿತಿ ದಿನ, ಬಾಳೆಕುಂದ್ರಿ ಉತ್ಸವ, ಗುಲ್ಬರ್ಗ ಉತ್ಸವ, ನಾರಾಯಣಪುರ ಜಾತ್ರೆ, ಕೂಡಲಗಿ ಶಾಂತಾನಂದ ಆರಾಧನೆ, ಸಾಲೋಟಗಿ ನಾರಾಯಣಸ್ವಾಮಿ ಆರಾಧನೆ

25

ಚಾಮುಂಡೇಶ್ವರೀ ಮುಡಿ ಉತ್ಸವ, ಬೆಳಗಾಂವ ಕಾಣೆ ಮಹಾರಾಜ ಪುಣ್ಯದಿನ, ಮಿಥಿನೂರು ಜಾತ್ರೆ

26

ಲಾಲಾ ಲಜಪತರಾಯ್ ಪುಣ್ಯದಿನ

27

28

ಹಾಸನಾಂಬ ದೇವಸ್ಥಾನ ಬಾಗಿಲು ತೆಗೆಯುವುದು, ಗೋಕರ್ಣ ಗಂಗಾ ಜಯಂತ್ಯುತ್ಸವ, ಮಾಣಿಕಪ್ರಭು ಪುಣ್ಯದಿನ, ಕೂಡ್ಲಿ ವಿದ್ಯಾಭಿನವ ನೃಸಿಂಹಭಾರತೀ ಪೀಠಾರೋಹಣ ದಿನ, ಸಾರಮಂಗಲ ನಾರಾಯಣಯತಿ ಆರಾಧನೆ

29

ಕಾಲಾಷ್ಟಮಿ

30

ವಿಶ್ವ ಮಿತವ್ಯಯ ದಿನ

31

ರಾಷ್ಟ್ರೀಯ ಏಕೀಕರಣ ದಿನ, ಶ್ರೀರಂಗಪಟ್ಟಣ ಅಷ್ಟತೀರ್ಥೋತ್ಸವ, ಮೂಡಬಿದರೆ ಉತ್ಸವ, ಸಂತ ತುಕಾರಾಮ ಪುಣ್ಯದಿನ, ಕಿಡದಾಳೆ ಜಾತ್ರೆ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.