ಈ ಬ್ಲಾಗ್ ಅನ್ನು ಹುಡುಕಿ

ಜುಲೈ

ತಾರೀಖು

ದಿನದ ವಿಶೇಷ

1

ರಾಷ್ಟ್ರೀಯ ವೈದ್ಯರ ದಿನ, ಲೆಕ್ಕ ಪರಿಶೋಧಕ ದಿನ, ಹರಿಪುರ ಉತ್ಸವ

2

ಕಾಲಾಷ್ಟಮಿ, ಆತ್ಮಕೂರ ಸತ್ಯಧೀರತೀರ್ಥ ಆರಾಧನೆ, ಮಲ್ಲಾರಿ ದೀಕ್ಷಿತರ ಪುಣ್ಯದಿನ, ಅಗಳಿ ಗ್ರಾಮ ಆರಾಧನೆ

3

ಲಿಂಗಾಂಬುಧೀಶ್ವರ ರಥ, ರಾಯವೇಲು ವಿದ್ಯಾಪತಿ ಆರಾಧನೆ

4

5

ಸರ್ವತ್ರ/ಯೋಗಿನೀ ಏಕಾದಶಿ, ಬುಧ ಜಯಂತಿ, ಹರಿವಾಸರವಿಲ್ಲ, ಮೇಲ್ಕೋಟೆ ಚಿಕ್ಕ ಉಯ್ಯಾಲೋತ್ಸವ, ಮುದ್ಧಾಪುರ ಶಿವಲಿಂಗತಾತ ಪುಣ್ಯತಿಥಿ

6

ಹರಿಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಲೇಬಗಿರಿ ಲಕ್ಷ್ಮೀಂದ್ರ ಆರಾಧನೆ

7

ಪ್ರದೋಷ, ಜಗದ್ಗುರು ಶ್ರೀ ವಿದ್ಯಾರಣ್ಯ ಆರಾಧನೆ

8

ಮಾಸ ಶಿವರಾತ್ರಿ

9

ಮಣ್ಣೆತ್ತಿನ ಅಮಾವಾಸ್ಯೆ, ವೃಷಭ ಪೂಜೆ, ಸಾಗರಕಟ್ಟೆ ಆರಾಧನೆ

10

ಇಷ್ಟಿಃ, 2ನೇ ಶನಿವಾರ, ಆಷಾಢಮಾಸ ಪ್ರಾರಂಭ, ಪುರಿ ಜಗನ್ನಾಥ ರಥಯಾತ್ರೆ, ವಾಸುದೇವಾನಂದಸ್ವಾಮಿ ಆರಾಧನೆ

11

ಚಂದ್ರದರ್ಶನ, ವಿಶ್ವ ಜನಸಂಖ್ಯಾ ದಿನ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ

12

ಉತ್ತರಶೃಂಗ ಚಂದ್ರೋದಯ, ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ವಕ್ಕಲಕೇರಿ ಮಾರ್ಕಂಡೇಯೋತ್ಸವ, ಗೆಂಜಿಗನೂರು ಶಂಕರಭಾರತಿಗಳ ಆರಾಧನೆ

13

ವಿನಾಯಕೀ ಚತುರ್ಥಿ

14

ಅಮೃತಲಕ್ಷ್ಮೀ ವ್ರತ, ಅಗಡಿ ನಾರಾಯಣ ಜಯಂತಿ, ನವಲಗುಂದ ಪುಣ್ಯದಿನ, ಕೊಟ್ಟೂರು ಪುಣ್ಯದಿನ, ಮಹಾಗಾಂವ ಮಹಾರಾಜ ಪುಣ್ಯದಿನ, ಮಾಲೇಕಲ್ ತಿರುಪತಿ ವೆಂಕಟರಮಣ ರಥೋತ್ಸವ ಆರಂಭ

15

ಸ್ಕಂದ ಷಷ್ಠಿ

16

ಆಷಾಢ ಶುಕ್ರವಾರ, ಕಟಕ ಸಂಕ್ರಮಣ (ರಾ.4.33), ವೈವಸ್ವತ ಸಪ್ತಮಿ

17

ದಕ್ಷಿಣಾಯನ ಪುಣ್ಯಕಾಲ, ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ, ವೇಲೂರು ಪುಣ್ಯದಿನ

18

ಸಾಸಲಹಳ್ಳಿ ರಂಗನಾಥ ರಥ

19

ಚಾಕ್ಷುಷ ಮನ್ವಾದಿ, ವಿಠೋಬಾ ನವರಾತ್ರಾರಂಭ, ಉಡುಪಿ ಕೃಷ್ಣಮಠ ಮಹಾಭಿಷೇಕ, ಸಿದ್ಧರಾಜ ಮಹಾರಾಜ ಪುಣ್ಯದಿನ

20

ಸರ್ವತ್ರ/ಪ್ರಥಮ ಏಕಾದಶಿ, ಚಾತುರ್ಮಾಸ್ಯ ವ್ರತಾರಂಭದೇವಶಯನೀ ಏಕಾದಶಿ, ಗೋಪದ್ಮ ವ್ರತ, ವಿಷ್ಣು ಶಯನೋತ್ಸವ, ಮೇಲುಕೋಟೆ ದೊಡ್ಡ ಉಯ್ಯಾಲೆ ಉತ್ಸ್ಸವಾರಂಭ, ಪಂಢರಪುರ ಯಾತ್ರಾ, ನಂಜನಗೂಡು ಶ್ರೀಕಂಠೇಶ್ವರ ಸುಪ್ರಭಾತ ವಾರ್ಷಿಕೋತ್ಸವ, ಚನ್ನಪಟ್ಟಣ/ದೇವರಹೊಸಹಳ್ಳಿ ಸಂಜೀವರಾಯ ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಭಾರತೀ ಆರಾಧನೆ, ತೊಣಚಗೊಂಡನಹಳ್ಳಿ ರಥ

21

ಬಕ್ರೀದ್, ಪ್ರದೋಷ, ಶಯನದ್ವಾದಶಿ, ಶಾಕವ್ರತಾರಂಭ, ವಾಮನ ಪೂಜಾ, ಚಿಕ್ಕನಾಯಕನಹಳ್ಳಿ/ಹಳೆಯೂರು ಆಂಜನೇಯ ರಥ, ಮಾಲೇಕಲ್ಲು ತಿರುಪತಿ ವೆಂಕಟರಮಣ ರಥ, ಮಧುಗಿರಿ/ಗುಟ್ಟಕೊಡಿಗೇನಹಳ್ಳಿ ಲಕ್ಷ್ಮೀನೃಸಿಂಹ ರಥ, ಗುಬ್ಬಿ/ಮೂಗನಾಯಕನಕೋಟೆ ಲಕ್ಷ್ಮೀರಂಗನಾಥ ರಥ, ಶಿರಾ/ಬುಕ್ಕಾಪಟ್ಟಣ ನಾಟ್ಯಗಣಪತಿ ರಥ, ಪರಮೇಶ್ವರ ದೀಕ್ಷಿತ ಜಯಂತಿ, ಶ್ರೀಪತಿತೀರ್ಥ ಆರಾಧನೆ, ಹರಿಹರ ಸಮರ್ಥನಾರಾಯಣ ಪುಣ್ಯದಿನ, ದೊಡ್ಡಧಾಳವಟ್ಟಿ ರಥ, ಸಾಸಲಹಳ್ಳಿ ರಥ, ಸುಂಟನೂರು ತ್ರಿಪುರಾಂತಕಸ್ವಾಮಿ ಆರಾಧನೆ, ಕೂಡಲಿ ವಾಲುಕೇಶ್ವರಭಾರತಿ ಪೀಠಾರೋಹಣ ದಿನ

22

ಮಂಗಲ ತ್ರಯೋದಶಿ, ಸ್ವಾಮಿ ವಿವೇಕಾನಂದ ಪುಣ್ಯದಿನ, ನಾರಾಯಣಪೇಟೆ ಭಾಸ್ಕರರಾಯ ಪುಣ್ಯದಿನಜಗದಾಳ ಆತ್ಮಾನಂದಸ್ವಾಮಿ ಆರಾಧನೆ

23

ಆಷಾಢ/ಆಡಿ ಶುಕ್ರವಾರ, ರುದ್ರಸಾವರ್ಣಿ ಮನ್ವಾದಿ, ಕೋಕಿಲ ವ್ರತ, ಶಿವಶಯನೋತ್ಸವ, ಗುರು ಚಾತುರ್ಮಾಸ್ಯ ಸಂಕಲ್ಪ, ಶಿವಶಯನೋತ್ಸವ, ಹೊಸಹೊಳಲು ಶಯನೋತ್ಸವ

24

ಗುರು/ವ್ಯಾಸ ಪೂರ್ಣಿಮಾ, ಕಡ್ಲಿಗಡಬ ಹುಣ್ಣಿಮೆ, ಸೂಡಿ ಅಂಬಾಭವಾನಿ ಉತ್ಸವಸೂಡಿ ಅಂಬಾಭವಾನಿ ಉತ್ಸವ, ಚಾಮರಾಜನಗರ ರಥ, ಮೈಸೂರು ದೇವಲದೇವಾಂಗ ಚಾತುರ್ಮಾಸ್ಯ ವ್ರತಾರಂಭ, ಆಳವಂದಾರ್ ತಿರುನಕ್ಷತ್ರ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕರ್ಕಿಹಳ್ಳಿ ರಥ, ಮೈಸೂರು ಸತ್ಯಸಂಕಲ್ಪ ಪುಣ್ಯದಿನ, ಬಿಲ್ವಪುರ ವಿದ್ಯಾನಂದಸ್ವಾಮಿ ಆರಾಧನೆ., ಆದವಾನಿ ವಾಮನತೀರ್ಥ ಪುಣ್ಯದಿನ, ಹಂಪಿ ವಿರೂಪಾಕ್ಷ ಸಂಸ್ಥಾನ ವ್ಯಾಸಪೂಜಾ, ಬೆಂ.ಆವನಿ ಶೃಂಗೇರಿ ಸಂಸ್ಥಾನ ವ್ಯಾಸಪೂಜಾ, ಕೆ.ಆರ್. ನಗರ ಯೋಗಾನಂದೇಶ್ವರ ಮಠ ವ್ಯಾಸಪೂಜಾ/ಚಾತುರ್ಮಾಸ್ಯ ಸಂಕಲ್ಪ, ಭದ್ರಾವತಿ/ಬಾರಂದೂರು ಬ್ರಹ್ಮಾನಂದಾಶ್ರಮ ಗುರುಪೂರ್ಣಿಮಾ

25

ಬಾಲಗಂಗಾಧರ ತಿಲಕ್ ಪುಣ್ಯದಿನ, ಅಶೂನ್ಯಶಯನ ವ್ರತ, ವೃಷಭ ತೀರ್ಥಂಕರ ಗರ್ಭಕಲ್ಯಾಣ, ವೀರಶಾಸನ ಜಯಂತಿ, ಮೇಲ್ಕೋಟೆ ದೇವರ ಮಹಾಭಿಷೇಕ ಮತ್ತು ಕಲ್ಯಾಣೋತ್ಸವ, ಮಳೂರು 26 ದೇವಾಲಯ ಮಹಾಭಿಷೇಕ, ಹುಣಸಿಹೊಳೆ ವಿದ್ಯಾಧೀಶ ಆರಾಧನೆ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ

26

ಮಳೂರು ಅಪ್ರಮೇಯ ಸುದರ್ಶನಯಾಗ, ಕಟ್ಟೆಸಂಗಾವಿ ಶಂಕರಾನಂದ ಆರಾಧನೆ

27

ಸಂಕಷ್ಟ ಚತುರ್ಥಿ(ಚಂ. ರಾ9:38), ನೆಲೋಗಿ ಉತ್ಸವನೆಲೋಗಿ ಉತ್ಸವ

28

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಆರಾಧನೆ, ಮಾಲೇಕಲ್ ತಿರುಪತಿ ವೆಂಕಟರಮಣ ರಥ ಮುಕ್ತಾಯ

29

ಬಾಲಗಂಗಾಧರ ತಿಲಕ್ ಜಯಂತಿ, ಮೇಲುಕೋಟೆ ಕೃಷ್ಣರಾಜಮುಡೀ ಉತ್ಸವ, ಮಳಖೇಡ ಟೀಕಾಚಾರ್ಯ, ತೋಟಕಾಚಾರ್ಯ ಆರಾಧನೆ

30

ಆಷಾಢ/ಆಡಿ ಶುಕ್ರವಾರ, ಚಾಮುಂಡೇಶ್ವರೀ ಜನ್ಮದಿನ, ಮುಂಡೇವಾಡಿ ರಾಮದಾಸ ಆರಾಧನೆ, ಚಾಮುಂಡೇಶ್ವರಿ ವರ್ಧಂತಿ ಉತ್ಸವ, ಮುಂಡೇವಾಡಿ ರಾಮದಾಸ ಆರಾಧನೆ, ಮಳಖೇಡ ರಾಮದಾಸ ಆರಾಧನೆ

31


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.