ಈ ಬ್ಲಾಗ್ ಅನ್ನು ಹುಡುಕಿ

ಜೂನ್ - 2022

ತಾರೀಖು

ದಿನದ ವಿಶೇಷ

1

ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆಹಿರೇಕೆರೂರು /ತಿಪ್ಪಾಯಿಕೊಪ್ಪ ಮೂಖಪ್ಪ ಶಿವಯೋಗಿ ಪುಣ್ಯತಿಥಿ

2

ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ಜ., ರಂಭಾ ತೃತೀಯಾ, ಕೈವಾರ ಮಹಾರಾಜ ಆರಾಧನೆ, ಚಿಂತಾಮಣಿ|ಕೈವಾರ ನಾರಾಯಣಯೋಗೀಂದ್ರ ಆರಾಧನೆ

3

ವಿನಾಯಕೀ ಚತುರ್ಥಿ, ಉಮಾವತಾರ ವ್ರತ, ನಾಗನೂರು ಬೃಹನ್ಮಠ ಕಾಶೀನಾಥ ಶಾಸ್ತ್ರೀ ಜಯಂತಿ, ರಾಣೆಬೆನ್ನೂರು ಸಿದ್ಧಾರೂಢ ಮಹಾಭಿಷೇಕ

4

ಶ್ರುತ ಪಂಚಮಿ, ಅಂತರರಾಷ್ಟ್ರೀಯ ಬಾಲದೌರ್ಜನ್ಯವಿರೋಧಿ ದಿನ, ತಿಪ್ಪಗೊಂಡನಹಳ್ಳಿ ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ, ಶಿರಸಂಗಿ ಕಾಳಿಕಾದೇವಿ ಕಲಶೋತ್ಸವ

5

ವಿಶ್ವ ಪರಿಸರ ದಿನ, ಪೆಂಟೆಕೋಸ್ಟ್, ಅರಣ್ಯಗೌರೀ ವ್ರತ, ಶಿರಸಂಗಿ ಕಾಳಿಕಾ ರಥ, ಚಳ್ಳಗುರ್ಕಿ ಎರ್ರಿಸ್ವಾಮಿ ರಥ

6

ಬೆಂಗಳೂರು ಕೋಟೆ ರಥ, ಬೇಟ ನಾರಾಯಣ ಮಹಾರಾಜ ಜ.

7

ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ, ಅನಧ್ಯಯನ, ಹೊಸೂರು ರಥ, ಧಾರವಾಡ ಮುರುಗಾಮಠ ಮಹಾಂತಸ್ವಾಮಿ ಜಯಂತಿ, ಇಂಗಳೇಶ್ವರ ಸಿದ್ಧಲಿಂಗೇಶ್ವರ ಪುಣ್ಯರಾಧನೆ

8

ಉಪೋಷ್ಯಾದೇವೀ ಪೂಜಾ, ವಿಶ್ವ ಸಾಗರ ದಿನ, ಶ್ರೀರಂಗಪಟ್ಟಣ್ಲ ರಥ, ಶ್ರೀಶೈಲ ಸಾರಂಗಮಠ ಪುಣ್ಯದಿನ

9

ದಶಪಾಪಹರದಶಮಿ, ಹೊಸಹೊಳಲು ಉತ್ಸವ, ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ರಾಮೇಶ್ವರ ಪ್ರತಿಷ್ಠಾದಿನ, ವರದರಾಜ ಜಯಂತಿ, ಸುರಪುರ ಯಾಜ್ಞವಲ್ಕ್ಯ ಜಯಂತಿ, ಹೆಚ್.ಡಿ.ಕೋಟೆ ಸಂತೇಸರಗೂರು ಲಕ್ಷ್ಮೀನೃಸಿಂಹ ರಥ , ರೋಣ /ಹೊನ್ನಿಗನೂರ ಹುಲಿಗೆಮ್ಮದೇವಿ ರಥ

10

ಸರ್ವತ್ರ ಏಕಾದಶಿ, ನಿರ್ಜಲ ಏಕಾದಶಿ, ಬೆಂ.ಪ್ರಸನ್ನ ವೀರಾಂಜನೇಯ ಉತ್ಸವ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ಸತ್ಯಗಾಲ ವರದರಾಜ ರಥ, ರಾಯಭಾಗ /ಚಿಂಚಲಿ ಮಾಯಕ್ಕದೇವಿಯ ಪಲ್ಲಕ್ಕಿ ಉತ್ಸವ

11

2ನೇ ಶನಿವಾರ, ತ್ರಿವಿಕ್ರಮ ಪೂಜೆ, ಹರಿಹರಪುರ ವರ್ಧಂತಿ, ಇಂಚಗೇರಿ ಮಾಧವಾನಂದ ಪುಣ್ಯತಿಥಿ, ವಿದ್ಯಾರಣ್ಯರ ಪುಣ್ಯದಿನ

12

ಪ್ರದೋಷ, ಟ್ರಿನಿಟಿ ಸಂಡೆ, ಬೆಂ.ಹೊಸಕೆರೆಹಳ್ಳಿ ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ಮುಳಬಾಗಿಲು ಶ್ರೀಪಾದರಾಯ ಆರಾಧನೆ

13

ಅನಧ್ಯಯನ ತ್ರಯ, ನಾಚರಗುಡಿ ಸತ್ಯಾಭಿನವ ಪುಣ್ಯದಿನ, ಹೊನ್ನುಗ್ಗಿ ರಥ

14

ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ಸಂತ ಕಬೀರದಾಸ ಜ., ವಿಶ್ವ ರಕ್ತದಾನಿಗಳ ದಿನ, ಶ್ರೀರಂಗರಾಜಪುರ ವೇಣುಗೋಪಾಲ ರಥ, ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ಹರಿಹರ ಮಹಾಕವಿ ಜಯಂತಿ, ಕುಂದಗೋಳ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥ ಪುಣ್ಯದಿನ, ಸೊಲ್ಲಾಪುರ ಸಿದ್ಧಲಿಂಗೇಶ್ವರ ಆರಾಧನೆ, ವಿಜಾಪುರ /ನಾಗರಾಳ ದುರ್ಗಾದೇವಿ ಜಾತ್ರೆ, ಸಿರಿಗೆರೆಮಠ ಹರಿಹರ ಮಹಾಕವಿ ಜಯಂತಿ, ಟಿಕ್ಕಳಕಿ ಸದ್ಗುರು ಬಸವಲಿಂಗ ಶರಣರ ಪುಣ್ಯತಿಥಿ, ಧಾರವಾಡ /ಕುಂದಗೋಳ ಬ್ರಹ್ಮದೇವ ರಥ, ಬಸವನಬಾಗೇವಾಡಿ /ನಂದಿಹಾಳ ಗುರು ಆರೂಢ ಜಯಂತಿ

15

ಮಿಥುನ ಸಂಕ್ರಮಣ, ಅರ್ಜನ್‍ದೇವ್ ಬಲಿದಾನ ದಿನ, ಕೂಡಲಿ ವಾಲುಕೇಶ್ವರಭಾರತಿ ಆರಾಧನೆ, ಹುಣಸೀಹೊಳೆ ವಿದ್ಯಾತೀರ್ಥ ಆರಾಧನೆ, ಕೂಡ್ಲಿವಾಲುಕೇಶ್ವರ ಭಾರತೀಸ್ವಾಮಿ ಆರಾಧನೆ, ಕುಂದಗೋಳ ಬ್ರಹ್ಮದೇವರ ಬಂಡಿ ಉತ್ಸವ

16

ಮೇಲುಕೋಟೆ ಪಲ್ಲವೋತ್ಸವ, ಕಾರ್ಪಸ್ ಕ್ರಿಸ್ಟಿ, ಕೋಡಿಮಠ ಮಹಾಮಂಗಳಾರತಿ

17

ಸಂಕಷ್ಟ ಚತುರ್ಥಿ (ಚಂ.ಉ ರಾ10:00), ಕಂಚಿ ವರದರಾಜ ರಥ, ಕೊಳ್ಳೇಗಾಲ ಸುಬ್ರಹ್ಮಣ್ಯಸ್ವಾಮಿ ವರ್ಧಂತಿ, ನಾಗರಾಳ ದುರ್ಗಾದೇವಿ ರಥ, ಶ್ರೀಶೈಲ ಸಾರಂಗಮಠ ಜಯಂತಿ

18

ಮೈಸೂರು ತಿಲಕನಗರ ಶ್ರೀನಿವಾಸ ಉತ್ಸವ, ಮೈಸೂರು ಕೋಟೆರಥ

19

ಫಾದರ್ಸ್ ಡೇ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ, ನೆಲ್ಲಿಕಾರು ಸ್ತಂಭಾರೋಹಣ, ಉಟ್ಲು ಉತ್ಸವ, ಕೂಡ್ಲಿ ನೃಸಿಂಹಭಾರತೀ ಆರಾಧನೆ, ಗದಗ ಪಂಚಾಕ್ಷರೀ ಪುಣ್ಯದಿನ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಪಟ್ಟಾಭೀಷೆಕ ದಿನ, ಹುಣಸೀಹೊಳೆ ವಿದ್ಯಾಮನೋಹರ ಆರಾಧನೆ, ಹರಿಪುರ ವಿಶ್ವಭಿಜ್ಞ ಆರಾಧನೆ, ಕರವೀರನಹಳ್ಳಿ ಜಾತ್ರೆ, ಅಕ್ಕಿ ಆಲೂರ ಲಿಂಗೈಕ್ಯ ಚೆನ್ನವೀರ ಪುಣ್ಯ ಸ್ಮರಣೋತ್ಸವ, ಗಾನಯೋಗಿ ಪಂಚಾಕ್ಷರ ಗವಾಯಿ ಪುಣ್ಯದಿನ, ಹಾವೇರಿ /ಮರೋಳ ಲಿಂಗೈಕ್ಯ ರುದ್ರಾರಾಧ್ಯಶಾಸ್ತ್ರೀ ಪುಣ್ಯತಿಥಿ

20

ಸಮ್ಮರ್ ಸೋಲ್ಸ್‍ಟಿಸ್, ವಿಶ್ವ ನಿರಾಶ್ರಿತರ ದಿನ, ಹರಿಪುರ ಉತ್ಸವ, ಯಲಬುರ್ಗಾ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಲಿಂ. ಷ. ಸಿದ್ಧರಾಮ ಶಿವಾಚಾರ್ಯರ ಪುಣ್ಯತಿಥಿ

21

ಕಾಲಾಷ್ಟಮಿ, ಅನಧ್ಯಯನ, ವಿಶ್ವ ಸಂಗೀತ ದಿನ, ಆತ್ಮಕೂರ ಸತ್ಯಧೀರತೀರ್ಥ ಆರಾಧನೆ, ಮಲ್ಲಾರಿದೀಕ್ಷಿತರ ಪುಣ್ಯದಿನ, ಅಗಳಿ ಗ್ರಾಮ ಆರಾಧನೆ

22

ಲಿಂಗಾಂಬುಧೀಶ್ವರ ರಥ, ರಾಯವೇಲು ವಿದ್ಯಾಪತಿ ಆರಾಧನೆ, ಅನಂತಪುರ /ಅಗಳಿ ದಶಾವತಾರ ವಿಗ್ರಹ ಪ್ರತಿಷ್ಠಾ ವರ್ಧಂತಿ, ಹರ್ಲಾಪುರ ಕೊಟ್ಟೂರೇಶ್ವರ ರಥ

23

ಕೊಪ್ಪಳ ಗವಿಮಠ ಮರಿಶಾಂತವೀರ ಪುಣ್ಯಾರಾಧನೆ, ಹುನಗುಂದ /ಕಡಿವಾಲ ಕೋಡಿಹಾಳ ಶಾಂತೇಶ ರಥ

24

ಸರ್ವತ್ರ ಏಕಾದಶಿ, ಯೋಗಿನೀ ಏಕಾದಶಿ, ಬುಧ ಜಯಂತಿ, ಮುದ್ಧಾಪುರ ಶಿವಲಿಂಗತಾತ ಪುಣ್ಯತಿಥಿ, ಹಿರೇಮ್ಯಾಗೇರಿ ಗಡ್ಡಿ ಬಸವೇಶ್ವರ ರಥ, ಹಿರೇಮ್ಯಾಗೇರಿ ಗಡ್ಡಿಬಸವೇಶ್ವರ ರಥ, ಬಿಂಜವಾಡಗಿ ಕಡಿವಾಲ ಕೋಡಿಹಾಳ ಶಾಂತೇಶ ಶರಣರ ಪುಣ್ಯದಿನ

25

4ನೇ ಶನಿವಾರ, ಹರಿಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಲೇಬಗಿರಿ ಲಕ್ಷ್ಮೀಂದ್ರ ಆರಾಧನೆ, ಲೇಬಗೆರಿ ಲಕ್ಷ್ಮಣೇಂದ್ರ ಪುಣ್ಯದಿನ, ಮೀರಜ ವೀರಭದ್ರ ರಥ, ಹಾನಗಲ್ /ಹೊಂಕಣಮಠ ಗುಬ್ಬಿಸ್ವಾಮಿ ಪುಣ್ಯದಿನ, ಹಟ್ಟಿತಾಂಡ ದುರ್ಗಾದೇವಿ ಜಾತ್ರೆ, ದತ್ತವಾಡಿ ಬಸವನಗೌಡ ಪುಣ್ಯದಿನ

26

ಪ್ರದೋಷ, ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ, ಜಗದ್ಗುರು ಶ್ರೀ ವಿದ್ಯಾರಣ್ಯ ಆರಾಧನೆ, ಸಂತ ನಿವೃತ್ತಿನಾಥ ಪುಣ್ಯದಿನ, ಬೆಲವಂತ ಹಿರೇಮಠ ಚನ್ನಬಸವೇಶ್ವರ ಶಿವಯೋಗಿ ಪುಣ್ಯದಿನ

27

ಕೆಂಪೇಗೌಡ ಜಯಂತಿ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಗದಗ /ಲಿಂಗದಾಳ ಸದ್ಗುರು ಸಹಜಾನಂದ ಶಿವಯೋಗಿಗಳ ಸಪ್ತಾಹ ಆರಂಭ

28

ಮಣ್ಣೆತ್ತಿನ ಅಮಾವಾಸ್ಯೆ, ವೃಷಭ ಪೂಜೆ, ಸಾಗರಕಟ್ಟೆ ಆರಾಧನೆ, ಹಾನಗಲ್ಲ /ಹೊಂಕಣಮಠ ಗುಬ್ಬಿ ನಂಜುಂಡೇಶ್ವರ ರಥ, ಗಂಗಾವತಿ /ಹೆಬ್ಬಾಳ ಮರಿಶಾಂತವೀರಸ್ವಾಮಿ ಪುಣ್ಯಾರಾಧನೆ, ಗದಗ /ಲಿಂಗದಾಳ ಸದ್ಗುರು ಸಹಜಾನಂದ ಶಿವಯೋಗಿಗಳ ಸಪ್ತಾಹ ಮುಕ್ತಾಯ, ವಿಜಯಪುರ /ಸೋಮದೇವರಹಟ್ಟಿ ಮಾತಾ ದುರ್ಗಾದೇವಿ ಜಾತ್ರೆ

29

 

30

ಆಷಾಢಮಾಸ ಪ್ರಾರಂಭ, ಲಿಂಗಾನಂದ ಸ್ವಾಮಿ ಆರಾಧನೆ, ಪುರಿ ಜಗನ್ನಾಥ ರಥಯಾತ್ರೆ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ, ಚಂದ್ರದರ್ಶನ, ವಾಸುದೇವಾನಂದಸ್ವಾಮಿ ಆರಾಧನೆ, ಶ್ರೀವಲ್ಲಭಾಚಾರ್ಯ ವೈಕುಂಠ ಗಮನ, ಯಲಬುರ್ಗಾ.ಇಟಗಿ ಮುದ್ದಿಬಸವೇಶ್ವರ ಮಹಾಪ್ರಸಾದ, ಕಂದಗಲ್ಲ ಸಂಗನಬಸವ ಪುಣ್ಯದಿನ, ಕೇದಾರ ಸಿದ್ದೇಶ್ವರಲಿಂಗ ಪುಣ್ಯದಿನ, ಲಿಂಗಾನಂದಸ್ವಾಮಿ ಪುಣ್ಯದಿನ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.