ಈ ಬ್ಲಾಗ್ ಅನ್ನು ಹುಡುಕಿ

ಜುಲೈ - 2023

ತಾರೀಖು

ದಿನದ ವಿಶೇಷ

1

ಸ್ವಾಮಿ ವಿವೇಕಾನಂದ ಪುಣ್ಯದಿನ, ಶನಿ ಪ್ರದೋಷ, ರಾಷ್ಟ್ರೀಯ ವೈದ್ಯರ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ, ಮಂಗಲ ತ್ರಯೋದಶಿ, ಹರಿಹರ ಸಮರ್ಥನಾರಾಯಣ ಪುಣ್ಯದಿನ, ನಾಥಮುನಿ ಆಳ್ವಾರ್ ತಿರುನಕ್ಷತ್ರ, ನಾರಾಯಣಪೇಟೆ ಭಾಸ್ಕರರಾಯ ಪುಣ್ಯದಿನ, ಜಗದಾಳ ಆತ್ಮಾನಂದಸ್ವಾಮಿ ಆರಾಧನೆ

2

ಅನಧ್ಯಯನ ತ್ರಯ, ಗುರು ಚಾತುರ್ಮಾಸ್ಯ ಸಂಕಲ್ಪ, ಹೂಸಹೊಳಲು ಶಯನೋತ್ಸವ

3

ಗುರು/ವ್ಯಾಸ ಪೂರ್ಣಿಮಾ, ರುದ್ರ ಸಾವರ್ಣಿ ಮನ್ವಾದಿ, ಕೋಕಿಲಾ ವ್ರತ, ಶಿವಶಯನೋತ್ಸವ, ಕಡ್ಲಿಗಡಬ ಹುಣ್ಣಿಮೆ, ಹಂಪಿ ವಿರೂಪಾಕ್ಷ ಸಂಸ್ಥಾನ ವ್ಯಾಸಪೂಜಾ, ಬೆಂ.ಆವನಿ ಶೃಂಗೇರಿ ಸಂಸ್ಥಾನ ವ್ಯಾಸಪೂಜಾ, ಕೆ.ಆರ್. ನಗರ ಯೋಗಾನಂದೇಶ್ವರ ಮಠ ವ್ಯಾಸಪೂಜಾ/ಚಾತುರ್ಮಾಸ್ಯ ಸಂಕಲ್ಪ, ಭದ್ರಾವತಿ|ಬಾರಂದೂರು ಬ್ರಹ್ಮಾನಂದಾಶ್ರಮ ಗುರುಪೂರ್ಣಿಮಾ, ಸೂಡಿ ಉತ್ಸವ, ಚಾಮರಾಜನಗರ ಚಾಮರಾಜೆಶ್ವರೀ ರಥ, ಮೈಸೂರು ದೇವಲದೇವಾಂಗ ಚಾತುರ್ಮಾಸ್ಯ ವ್ರತಾರಂಭ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕರ್ಕಿಹಳ್ಳಿ ರಥ, ಮೈಸೂರು ಸತ್ಯಸಂಕಲ್ಪ ಪುಣ್ಯದಿನ, ಬಿಲ್ವಪುರ ವಿದ್ಯಾನಂದಸ್ವಾಮಿ ಆರಾಧನೆ, ಆದವಾನಿ ವಾಮನತೀರ್ಥ ಪುಣ್ಯದಿನ

4

ಬಾಲಗಂಗಾಧರ ತಿಲಕ್ ಪುಣ್ಯದಿನ, ಅಶೂನ್ಯಶಯನ ವ್ರತ, ವೀರಶಾಸನ ಜಯಂತಿ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ

5

ವೃಷಭ ತೀರ್ಥಂಕರ ಗರ್ಭಕಲ್ಯಾಣ, ಹುಣಸೀಹೊಳೆ ವಿದ್ಯಾಧೀಶ ಆರಾಧನೆ, ಕಟ್ಟೆಸಂಗಾವಿ ಶಂಕರಾನಂದ ಆರಾಧನೆ

6

ಸಂಕಷ್ಟ ಚತುರ್ಥಿ(ಚಂ.ಉ ರಾ 9:49)

7

ಆಷಾಢ ಶುಕ್ರವಾರ, ಮಳೂರು ಅಪ್ರಮೇಯ ಸುದರ್ಶನಯಾಗ, ನೆಲೋಗಿ ಉತ್ಸವ, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಆರಾಧನೆ

8

2ನೇ ಶನಿವಾರ, ಬಾಲಗಂಗಾಧರ ತಿಲಕ್ ಜ.

9

ಮೇಲುಕೋಟೆ ಕೃಷ್ಣರಾಜಮುಡೀ ಉತ್ಸವ, ಮಳಖೇಡ ಟೀಕಾಚಾರ್ಯ, ತೋಟಕಾಚಾರ್ಯ ಆರಾಧನೆ, ಮುಂಡೇವಾಡಿ ರಾಮದಾಸ ಆರಾಧನೆ, ಮಳಖೇಡ ರಾಮದಾಸ ಆರಾಧನೆ

10

ಕಾಲಾಷ್ಟಮಿ, ಅನಧ್ಯಯನ, ಚಾಮುಂಡೇಶ್ವರೀ ವರ್ಧಂತಿ ಉತ್ಸವ

11

ವಿಶ್ವ ಜನಸಂಖ್ಯಾ ದಿನ, ರಾಮೇಶ್ವರೀ ಜಾತ್ರೆ

12

ತುಳಸೀದಾಸ ಆರಾಧನೆ, ಹೆಮ್ಮರಗಾಲ ಕೃಷ್ಣೋತ್ಸವ, ನೆಲೋಗಿ ವೇದಾನಂದ ಆರಾಧನೆ

13

ಸರ್ವತ್ರ ಏಕಾದಶಿ, ಕಾಮಿಕಾ ಏಕಾದಶಿ

14

ಪಾಪನಾಶಿನಿ ದ್ವಾದಶಿ, ಆಷಾಢ ಶುಕ್ರವಾರ, ಹಿರೇಸಿಂಧೋಗಿ ರಥ, ಕಳ್ಳಂಬೆಳ್ಳ ಉತ್ಸವ, ಬೊಂಬಾಯಿ ಗಣೇಶಪುರಿ ಸದ್ಗುರು ನಿತ್ಯಾನಂದ ಪುಣ್ಯದಿನ, ವಿದ್ಯಾನಿಧಿತೀರ್ಥ ಆರಾಧನೆ

15

ಶನಿ ಪ್ರದೋಷ, ಮಾಸ ಶಿವರಾತ್ರಿ, ಮೇಲುಕೋಟೆ ತಿರುವಾಡಿಪ್ಪುರಂ, ಸಂತನಾಮದೇವ ಪುಣ್ಯತಿಥಿ, ನೊಂಬೂರು ಉತ್ಸವ

16

ಅನಧ್ಯಯನ ತ್ರಯ

17

ಭೀಮನ ಅಮಾವಾಸ್ಯೆ, ಜ್ಯೋರ್ತಿಭೀಮೇಶ್ವರ ವ್ರತ, ಕಟಕ ಸಂಕ್ರಮಣ, ದಿವಸೀ ಗೌರೀಪೂಜೆ, ನರಹರಿ ಪರ್ವತ ತೀರ್ಥ, ಮರವಂತೆ ಜಾತ್ರೆ, ಪಂಜ ಜಾತ್ರೆ, ಟಿ. ನರಸೀಪುರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ಉಯ್ಯಾಲೋತ್ಸವ, ಚಡಚಣ ಉತ್ಸವ, ರಂಭಾಪುರಿ ದೇಶಿಕೇಂದ್ರಸ್ವಾಮಿ ಅಡ್ಡಪಲ್ಲಕ್ಕಿ, ರಾಜಮಹೇಂದ್ರಿ ಪುಣ್ಯದಿನ, ಸುರಪುರ ನೀಲಯ್ಯಸ್ವಾಮಿ ಪುಣ್ಯದಿನ

18

 

19

ಚಂದ್ರದರ್ಶನ

20

ಮೊಹರಂ ತಿಂಗಳ ಆರಂಭ

21

ಆಡಿ ಶುಕ್ರವಾರ

22

4ನೇ ಶನಿವಾರ, ತಿರುಪ್ಪಾಡಿಪುರಂ ಆಳ್ವಾರ್ ತಿರುನಕ್ಷತ್ರ

23

 

24

 

25

ಅನಧ್ಯಯನ ದ್ವಯ

26

 

27

 

28

ಆಡಿ ಶುಕ್ರವಾರ, ವಿಶ್ವ ಹೆಪಾಟೈಟಿಸ್ ದಿನ

29

ಮೊಹರಂ 10ನೇ ದಿನ, ಸರ್ವತ್ರ ಏಕಾದಶಿ

30

ಪ್ರದೋಷ

31

ಅನಧ್ಯಯನ ತ್ರಯ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.