ಈ ಬ್ಲಾಗ್ ಅನ್ನು ಹುಡುಕಿ

ಜೂನ್ - 2024

ತಾರೀಖು

ದಿನದ ವಿಶೇಷ

1

ಗೌರಾಂಬುಧೀಶ್ವರ ರಥ, ಮುಕ್ತಾಬಾಯಿ ಪುಣ್ಯದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು|ಗುಬ್ಬಿ|ಚೇಳೂರು ಹನುಮಜಯಂತಿ, ಹಾಸನ|ಆಲೂರು|ಪಾಳ್ಯ ಹೋಬಳಿ ತಾಳೂರು ಹನುಮ ಜಯಂತಿ, ಮುನಿರಾಬಾದ ಹುಲಿಗೆಮ್ಮ ರಥ, ದೇವದುರ್ಗಾ ಬಂದೇನವಾಜ ಉರುಸು, ಹುಲಿಗ್ಯಮ್ಮ ಅಗ್ನಿಕುಂಡ, ಹುಲಿಗಿ ಬಾಳೆದಿಂಡಿ ಉತ್ಸವ, ಗುಂಡೇಶ್ವರ ಜಾತ್ರೆ, ಕುಷ್ಟಗಿ | ಗುಮಗೇರಾ ದುರ್ಗಾದೇವಿ ಜಾತ್ರೆ, ಶಿರಹಟ್ಟಿ | ಯಳವತ್ತಿ ದುಂಡೇಶ್ವರ ಜಾತ್ರೆ, ಹುಲಗಿ ಹುಲಿಗಮ್ಮ ರಥ, ಹುಲಗಿ ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ

2

ಸರ್ವತ್ರ ಏಕಾದಶಿ, ಅಪರಾ ಏಕಾದಶಿ, ಹುಲಗಿ ಅಗ್ನಿಕುಂಡೋತ್ಸವ

3

ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಗದಗ | ಹರ್ಲಾಪುರ ಚಿದಾನಂದ ರಥ, ಕೂಡ್ಲಿಗಿ | ಆಲೂರ ಮರುಳಸಿದ್ಧೇಶ್ವರ ಸ್ಮರಣೋತ್ಸವ ಮರುದಿನ ಪುಣ್ಯಾರಾಧನೆ

4

ಪ್ರದೋಷ, ಮಾಸ ಶಿವರಾತ್ರಿ, ಅಂತರರಾಷ್ಟ್ರೀಯ ಬಾಲದೌರ್ಜನ್ಯ ವಿರೋಧಿ ದಿನ, ಭಾಗಮಂಡಲ ತಾವೂರು ಜಾತ್ರೆ, ಗದಗ | ಹೊಸಹಳ್ಳಿ ಬೂದೀಶ್ವರ ರಥ, ಫಲಹಾರಿಣಿ ಕಾಳಿಕಾದೇವಿ ಪೂಜಾ

5

ಅನಧ್ಯಯನ ತ್ರಯ, ವಿಶ್ವ ಪರಿಸರ ದಿನ

6

ಬಾದಾಮಿ ಅಮಾವಾಸ್ಯೆ, ತರೀಕೆರೆ|ಕಲ್ಲತ್ತಗಿರಿ ಲಿಂಗದಹಳ್ಳಿ ವೀರಭದ್ರ ರಥ, ಸಿಂಧಗಿ | ಅಮೋಘ ಸಿದ್ಧೇಶ್ವರ ಜಾತ್ರೆ, ರಾಂಪುರ ಘಟ್ಟವಾಳೇಶ ಜಾತ್ರೆ, ಹೊನವಾಡ ಬನಶಂಕರಿ ಜಾತ್ರೆ, ಹೊನವಾಡ ಹನುಮಾನ ಓಕಳಿ, ಢವಳಪುರ ಗುರುಸಿದ್ಧೇಶ್ವರ ಜಾತ್ರೆ, ಧಾರವಾಡ | ಲಕಮನಹಳ್ಳಿ ಶನೈಶ್ವರ ರಥ, ಬಸವನಬಾಗೇವಾಡಿ ಗಣಿತಾಂಡ ದುರ್ಗಾದೇವಿ ರಥ, ಡೋಣೂರು ಮರುಳ ಸಿದ್ದೇಶ್ವರ ಜಾತ್ರೆ

7

ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ, ಭಾವುಕಾ ಕರಿದಿನ, ರಾಣಿಬೆನ್ನೂರು ರಥ

8

2ನೇ ಶನಿವಾರ, ವಿಶ್ವ ಸಾಗರ ದಿನ, ಹಿರೇಕೆರೂರು | ತಿಪ್ಪಾಯಿಕೊಪ್ಪ ಮೂಖಪ್ಪ ಶಿವಯೋಗಿ ಪುಣ್ಯತಿಥಿ, ಚಂದ್ರದರ್ಶನ, ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆ

9

ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ಜ., ರಂಭಾ ತೃತೀಯಾ, ಕೈವಾರ ಮಹಾರಾಜ ಆರಾಧನೆ, ಚಿಂತಾಮಣಿ|ಕೈವಾರ ನಾರಾಯಣಯೋಗೀಂದ್ರ ಆರಾಧನೆ

10

ವಿನಾಯಕೀ ಚತುರ್ಥಿ, ಉಮಾವತಾರ ವ್ರತ, ನಾಗನೂರು ಬೃಹನ್ಮಠ ಕಾಶೀನಾಥ ಶಾಸ್ತಿ ಜಯಂತಿ, ರಾಣೆಬೆನ್ನೂರು ಸಿದ್ಧಾರೂಢ ಮಹಾಭಿಷೇಕ

11

ತಿಪ್ಪಗೊಂಡನಹಳ್ಳಿ ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ, ಶಿರಸಂಗಿ ಕಾಳಿಕಾದೇವಿ ಕಲಶೋತ್ಸವ

12

ಅರಣ್ಯಗೌರೀ ವ್ರತ, ಶಿರಸಂಗಿ ಕಾಳಿಕಾ ರಥ, ಚಳ್ಳಗುರ್ಕಿ ರ‍್ರಿಸ್ವಾಮಿ ರಥ

13

ಬೆಂಗಳೂರು ಕೋಟೆ ರಥ, ಬೇಟೆ ನಾರಾಯಣ ಮಹಾರಾಜ ಜ.

14

ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ, ಅನಧ್ಯಯನ ದ್ವಯ, ವಿಶ್ವ ರಕ್ತದಾನಿಗಳ ದಿನ, ಹೊಸೂರು ರಥ, ಧಾರವಾಡ ಮುರುಘಾಮಠ ಮಹಾಂತಸ್ವಾಮಿ ಜಯಂತಿ, ಇಂಗಳೇಶ್ವರ ಸಿದ್ಧಲಿಂಗೇಶ್ವರ ಪುಣ್ಯರಾಧನೆ

15

ಉಪೋಷ್ಯಾದೇವೀ ಪೂಜಾ, ಮಿಥುನ ಸಂಕ್ರಮಣ, ಶ್ರೀರಂಗಪಟ್ಟಣ್ಲ ರಥ, ಶ್ರೀಶೈಲ ಸಾರಂಗಮಠ ಪುಣ್ಯದಿನ

16

ದಶಪಾಪಹರದಶಮಿ, ಫಾದರ‍್ಸ್ ಡೇ, ಹೊಸಹೊಳಲು ಉತ್ಸವ, ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ರಾಮೇಶ್ವರ ಪ್ರತಿಷ್ಠಾದಿನ, ವರದರಾಜ ಜಯಂತಿ, ಸುರಪುರ ಯಾಜ್ಞವಲ್ಕö್ಯ ಜಯಂತಿ, ರೋಣ | ಹೊನ್ನಿಗನೂರ ಹುಲಿಗೆಮ್ಮದೇವಿ ರಥ

17

ಸರ್ವತ್ರ ಏಕಾದಶಿ, ನಿರ್ಜಲ ಏಕಾದಶಿ, ಬೆಂ.ಪ್ರಸನ್ನ ವೀರಾಂಜನೇಯ ಉತ್ಸವ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ರಾಯಭಾಗ | ಚಿಂಚಲಿ ಮಾಯಕ್ಕದೇವಿಯ ಪಲ್ಲಕ್ಕಿ ಉತ್ಸವ

18

ಬಕ್ರೀದ್, ತ್ರಿವಿಕ್ರಮ ಪೂಜೆ, ಹರಿಹರಪುರ ವರ್ಧಂತಿ, ಇಂಚಗೇರಿ ಮಾಧವಾನಂದ ಪುಣ್ಯತಿಥಿ, ವಿದ್ಯಾರಣ್ಯರ ಪುಣ್ಯದಿನ

19

ಪ್ರದೋಷ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ, ಬೆಂ.ಹೊಸಕೆರೆಹಳ್ಳಿ ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ಮುಳಬಾಗಿಲು ಶ್ರೀಪಾದರಾಯ ಆರಾಧನೆ

20

ಅನಧ್ಯಯನ ತ್ರಯ, ಸಮ್ಮರ್ ಸೋಲ್ಸ್ಟಿಸ್, ವಿಶ್ವ ನಿರಾಶ್ರಿತರ ದಿನ, ನಾಥಮುನಿ ಆಳ್ವಾರ್ ತಿರುನಕ್ಷತ್ರ

21

ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ವಿಶ್ವ ಸಂಗೀತ ದಿನ, ನಾಚರಗುಡಿ ಸತ್ಯಾಭಿನವ ಪುಣ್ಯದಿನ, ಹೊನ್ನುಗ್ಗಿ ರಥ

22

4ನೇ ಶನಿವಾರ, ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ಸಂತ ಕಬೀರದಾಸ ಜ., ಅರ್ಜನ್‌ದೇವ್ ಬಲಿದಾನ ದಿನ, ಶ್ರೀರಂಗರಾಜಪುರ ವೇಣುಗೋಪಾಲ ರಥ, ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ಹರಿಹರ ಮಹಾಕವಿ ಜಯಂತಿ, ಕೂಡಲಿ ವಾಲುಕೇಶ್ವರಭಾರತಿ ಆರಾಧನೆ, ಸೊಲ್ಲಾಪುರ ಸಿದ್ಧಲಿಂಗೇಶ್ವರ ಆರಾಧನೆ, ವಿಜಾಪುರ| ನಾಗರಾಳ ದುರ್ಗಾದೇವಿ ಜಾತ್ರೆ, ಸಿರಿಗೆರೆಮಠ ಹರಿಹರ ಮಹಾಕವಿ ಜಯಂತಿ, ಟಿಕ್ಕಳಕಿ ಸದ್ಗುರು ಬಸವಲಿಂಗ ಶರಣರ ಪುಣ್ಯತಿಥಿ, ಧಾರವಾಡ |ಕುಂದಗೋಳ ಬ್ರಹ್ಮದೇವ ರಥ, ಕೂಡ್ಲಿವಾಲುಕೇಶ್ವರ ಭಾರತೀಸ್ವಾಮಿ ಆರಾಧನೆ, ಬಸವನಬಾಗೇವಾಡಿ | ನಂದಿಹಾಳ ಗುರು ಆರೂಢ ಜಯಂತಿ, ಕುಂದಗೋಳ ಬ್ರಹ್ಮದೇವರ ಬಂಡಿ ಉತ್ಸವ, ಕುಂದಗೋಳ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥ ಪುಣ್ಯದಿನ, ಹುಣಸೀಹೊಳೆ ವಿದ್ಯಾತೀರ್ಥ ಆರಾಧನೆ

23

ಕೋಡಿಮಠ ಮಹಾಮಂಗಳಾರತಿ

24

ಮೇಲುಕೋಟೆ ಪಲ್ಲವೋತ್ಸವ, ಕಂಚಿ ವರದರಾಜ ರಥ, ಕೊಳ್ಳೇಗಾಲ ಸುಬ್ರಹ್ಮಣ್ಯಸ್ವಾಮಿ ವರ್ಧಂತಿ, ನಾಗರಾಳ ದುರ್ಗಾದೇವಿ ರಥ, ಶ್ರೀಶೈಲ ಸಾರಂಗಮಠ ಜಯಂತಿ

25

ಸಂಕಷ್ಟ ಚತುರ್ಥಿ (ಚಂ.ಉ ರಾ 10:02), ಮೈಸೂರು ತಿಲಕನಗರ ಶ್ರೀನಿವಾಸ ಉತ್ಸವ, ಮೈಸೂರು ಕೋಟೆರಥ

26

ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ, ನೆಲ್ಲಿಕಾರು ಸ್ತಂಭಾರೋಹಣ, ಕೂಡ್ಲಿ ನೃಸಿಂಹಭಾರತೀ ಆರಾಧನೆ, ಗದಗ ಪಂಚಾಕ್ಷರೀ ಪುಣ್ಯದಿನ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಪಟ್ಟಾಭೀಷೆಕ ದಿನ, ಅಕ್ಕಿ ಆಲೂರ ಲಿಂಗೈಕ್ಯ ಚೆನ್ನವೀರ ಪುಣ್ಯ ಸ್ಮರಣೋತ್ಸವ, ಗಾನಯೋಗಿ ಪಂಚಾಕ್ಷರ ಗವಾಯಿ ಪುಣ್ಯದಿನ, ಕರವೀರನಹಳ್ಳಿ ಜಾತ್ರೆ

27

ಕೆಂಪೇಗೌಡ ಜಯಂತಿ, ಉಟ್ಲು ಉತ್ಸವ, ಹುಣಸೀಹೊಳೆ ವಿದ್ಯಾಮನೋಹರ ಆರಾಧನೆ, ಹರಿಪುರ ವಿಶ್ವಭಿಜ್ಞ ಆರಾಧನೆ, ಹಾವೇರಿ | ಮರೋಳ ಲಿಂಗೈಕ್ಯ ರುದ್ರಾರಾಧ್ಯಶಾಸ್ತ್ರಿ ಪುಣ್ಯತಿಥಿ

28

ಹರಿಪುರ ಉತ್ಸವ, ಯಲಬುರ್ಗಾ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಲಿಂ. ಷ. ಸಿದ್ಧರಾಮ ಶಿವಾಚಾರ್ಯರ ಪುಣ್ಯತಿಥಿ

29

ಕಾಲಾಷ್ಟಮಿ, ಅನಧ್ಯಯನ, ಆತ್ಮಕೂರ ಸತ್ಯಧೀರತೀರ್ಥ ಆರಾಧನೆ, ಮಲ್ಲಾರಿದೀಕ್ಷಿತರ ಪುಣ್ಯದಿನ, ಅಗಳಿ ಗ್ರಾಮ ಆರಾಧನೆ, ರಾಯವೇಲು ವಿದ್ಯಾಪತಿ ಆರಾಧನೆ

30

ಲಿಂಗಾನಂದ ಸ್ವಾಮಿ ಆರಾಧನೆ, ಅನಂತಪುರ | ಅಗಳಿ ದಶಾವತಾರ ವಿಗ್ರಹ ಪ್ರತಿಷ್ಠಾ ವರ್ಧಂತಿ, ಹರ್ಲಾಪುರ ಕೊಟ್ಟೂರೇಶ್ವರ ರಥ, ಲಿಂಗಾಂಬುಧೀಶ್ವರ ರಥ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.